ಗುಂಡಾ, ನಿನ್ನ ಕೊನೆ ಆಸೆ ಏನು ಹೇಳು?
ಗುಂಡ : ಗಲ್ಲಿಗೇರಿಸುವಾಗ ತಲೆ ಕೆಳಗೆ ಕಾಲು ಮೇಲೆ ಮಾಡಿ ಸಾಕು!
***
ನಿರ್ಮಾಪಕ
:
ನಿರ್ದೇಶಕರೇ,
ಚಿತ್ರಕ್ಕೆ
ಒಳ್ಳೆ
ಹೆಸರಿಡಿ.
ಎಂಥಾ
ಹೆಸರಿರಬೇಕೆಂದರೆ,
ಚಿತ್ರದ
ಹೆಸರು
ಕೇಳಿ
ವಿದ್ಯಾರ್ಥಿಗಳು
ಗಡಗಡ
ನಡುಗಬೇಕು.
ನಿರ್ದೇಶಕ
:
ಯಾಕೆ
ಹಾಗೆ?
ನಿರ್ಮಾಪಕ
:
ಜನ
ಚೇಂಜ್
ಕೇಳ್ತಾರ್ರೀ..
ನಿರ್ದೇಶಕ
:
ಹಾಗಾದ್ರೆ
"ಇಂದು
ಪರೀಕ್ಷೆ,
ನಾಳೆ
ರಿಸಲ್ಟ್"
ಅಂತ
ಹೆಸರಿಟ್ಟರೆ?
***
ಟೀಚರ್
:
ಲೇ
ಗುಂಡಾ,
ಒಂದು
ಬೋಟ್
ನಲ್ಲಿ
ನಮ್ಮ
ಗೌಡ್ರು,
ಕುಮಾರಣ್ಣ,
ರೆಡ್ಡಿ
ಬ್ರದರ್ಸ್,
ಅತ್ತ
ಲಾಲೂ,
ಮಾಯಾವತಿ
ಹೋಗುತ್ತಾ
ಇದ್ರು
ಅನ್ಕೋ..
ಬೋಟ್
ಮುಳುಗಿಹೋಯ್ತು.
ಆವಾಗ
ಯಾರು
ಸುರಕ್ಷಿತ?
ಗುಂಡಾ
:
ನಮ್ಮ
ದೇಶ
ಸಾರ್!
***
ಅಮೇರಿಕಾದ
ಅಧ್ಯಕ್ಷ
ಬರಾಕ್
ಒಬಾಮಾ
ಭಾರತಕ್ಕೆ
ಭೇಟಿ
ನೀಡಲಿದ್ದಾರೆ.
ಅವರು
ನಮ್ಮ
ಸರಕಾರವನ್ನು
ಈ
ರೀತಿ
ಕೇಳಿ
ಕೊಂಡರೆ
ಹೇಗೆ?
ಒಬಾಮಾ
:
ಮಿಸ್ಟರ್
ಸಿಂಗ್,
ನೀವು
ನಮ್ಮ
ಮಿಲಿಟರಿ,
ಏರ್
ಫೋರ್ಸ್,
ತಂತ್ರಜ್ಞಾನ,
ಎಲ್ಲವನ್ನೂ
ತೆಗೆದುಕೊಳ್ಳಿರಿ.
ಆದರೆ,
ನಮಗೆ
ಪ್ರತಿಯಾಗಿ
ರಜನಿಕಾಂತ್
ನನ್ನು
ಮಾತ್ರ
ನೀಡಿರಿ.
ಸಿಂಗ್
:
ಖಂಡಿತವಾಗಿಯೂ
ಸಾಧ್ಯವಿಲ್ಲ.
ಒಬಾಮಾ
:
ಯಾಕೆ
ಸಾಧ್ಯವಿಲ್ಲ?
ಸಿಂಗ್
:
ಯಾಕೆಂದರೆ,
ಯಾವುದೇ
ತಂತ್ರಜ್ಞಾನ,
ಮಿಲಿಟರಿ
ಸಹಾಯವಿಲ್ಲದೆ
ಏಕಕಾಲಕ್ಕೆ
ಆತ
ಸಾವಿರಾರು
ಜನರೊಂದಿಗೆ
ಕಾದಾಡಬಲ್ಲ,
ಕೇವಲ
ಕಣ್ಣೋಟದಿಂದ!
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7