Darshan Thoogudeepa: ಬಳ್ಳಾರಿಯಲ್ಲಿ ಇರುವ ದರ್ಶನ್ ತೂಗುದೀಪ್‌ಗೆ ಅಂತಿಮ ದರ್ಶನ? ನ್ಯೂಸ್ ಚಾನೆಲ್ ಎಡವಟ್ಟಿನ...

ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದು, ಜಾಮೀನು ಪಡೆದು ಹೊರಗೆ ಬರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ತೂಗುದೀಪ್ ಅಲಿಯಾಸ್ ಅಭಿಮಾನಿಗಳ ಪಾಲಿನ ಪ್ರೀತಿಯ 'ಡಿ-ಬಾಸ್' ಅವರು ಹೀಗೆ ನೋವು ತಿನ್ನುತ್ತಿರುವ ಹಿನ್ನೆಲೆ, ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಕೂಡ ಈ ವಿಚಾರದಲ್ಲಿ ಭಾರಿ ಬೇಸರಗೊಂಡಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ, ಬಳ್ಳಾರಿಯಲ್ಲಿ ಇರುವ ದರ್ಶನ್ ತೂಗುದೀಪ್‌ಗೆ ಅಂತಿಮ ದರ್ಶನ? ನ್ಯೂಸ್ ಚಾನೆಲ್ ಎಡವಟ್ಟಿನ ವಿರುದ್ಧ...

ದರ್ಶನ್ ತೂಗುದೀಪ್ ಅವರು ದಸರಾ ಹಬ್ಬದ ಒಳಗೆ ಬಳ್ಳಾರಿ ಜೈಲಿಂದ ರಿಲೀಸ್ ಆಗಿ, ಹೊರಗೆ ಬಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಮೂಲಕ ಅಭಿಮಾನಿಗಳ ಪಾಲಿನ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಭರ್ಜರಿ ಹಬ್ಬದ ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದರು. ಈ ಸಮಯದಲ್ಲೇ, ದರ್ಶನ್ ತೂಗುದೀಪ್ ಅವರಿಗೆ ಆಘಾತ ಸಿಕ್ಕಿದ್ದು ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಆಗಿದೆ. ಈ ರೀತಿ ದರ್ಶನ್ ತೂಗುದೀಪ್ ಅವರಿಗೆ ಆಘಾತ ಸಿಕ್ಕ ಬೆನ್ನಲ್ಲೇ...

News Channel Mistake Is Went Viral About Darshan Thoogudeepa

ಈ ಹಿನ್ನೆಲೆಯಲ್ಲಿ ದರ್ಶನ್ ತೂಗುದೀಪ್ ಅವರು ದಸರಾ ಹಬ್ಬವನ್ನು ಜೈಲಿನಲ್ಲೇ ಮಾಡುವರು ಎಂದು ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ. ಇಂತಹ ಸಮಯದಲ್ಲೇ, ಫೋಟೋ ಒಂದು ವೈರಲ್ ಆಗುತ್ತಿದೆ. ಬಳ್ಳಾರಿಯಲ್ಲಿ ಇರುವ ದರ್ಶನ್ ತೂಗುದೀಪ್‌ಗೆ ಅಂತಿಮ ದರ್ಶನ? ನ್ಯೂಸ್ ಚಾನೆಲ್ ಎಡವಟ್ಟಿನ ವಿರುದ್ಧ...

ದರ್ಶನ್ ತೂಗುದೀಪ್‌ಗೆ ಅಂತಿಮ ದರ್ಶನ?

'ಡಿ-ಬಾಸ್' ಅಂದ್ರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೂ ಮತ್ತು ಕನ್ನಡ ನ್ಯೂಸ್ ಚಾನೆಲ್‌ಗಳಿಗೂ ದೊಡ್ಡ ತಿಕ್ಕಾಟ ನಡೆಯುತ್ತಿದೆ. ಅದರಲ್ಲೂ ದರ್ಶನ್ ತೂಗುದೀಪ್ ಪ್ರಜಾ ದೇಗುಲ ಪ್ರಜಾಪ್ರಭುತ್ವದ 4ನೇ ಅಂಗದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಆರೋಪ ಇತ್ತು. ಆ ನಂತರ ಮಾಧ್ಯಮಗಳಿಂದ ದರ್ಶನ್ ತೂಗುದೀಪ್ ಅವರನ್ನ ಬ್ಯಾನ್ ಮಾಡಲಾಗಿತ್ತು.

ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಫ್ಯಾನ್ಸ್ & ಮಾಧ್ಯಮಗಳ ನಡುವೆ ತಿಕ್ಕಾಟ ಜೋರಾಗಿ ಇದೆ. ಇಷ್ಟೆಲ್ಲದರ ನಡುವೆ ಕನ್ನಡದ ನ್ಯೂಸ್ ಚಾನೆಲ್ ಒಂದು ದರ್ಶನ್ ತೂಗುದೀಪ್ ಬಗ್ಗೆ ದೊಡ್ಡ ಎಡವಟ್ಟು ಮಾಡಿದ್ದು, ಆ ಫೋಟೋ ಇಟ್ಟುಕೊಂಡು ಇದೀಗ ದರ್ಶನ್ ಅಭಿಮಾನಿ ಬಳಗ ಟ್ರೋಲ್ ಮಾಡುತ್ತಿದೆ. ಹಾಗಾದ್ರೆ ಈ ಫೋಟೋದಲ್ಲಿ ಏನಿದೆ? ಮುಂದೆ ಓದಿ.

ರೊಚ್ಚಿಗೆದ್ದ 'ಡಿ-ಬಾಸ್' ಅಭಿಮಾನಿಗಳಿಂದ...

ರತನ್ ಟಾಟಾ ಅವರು ಮೃತಪಟ್ಟಿರುವ ನೋವಿನ ಸುದ್ದಿ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅಭಿಮಾನಿಗಳು ಕನ್ನಡದ ನ್ಯೂಸ್ ಚಾನೆಲ್ ಎಡವಟ್ಟಿನ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಯಾಕಪ್ಪ ಅಂದರೆ ನ್ಯೂಸ್ ಚಾನೆಲ್, ರತನ್ ಟಾಟಾ ಅವರ ಅಂತಿಮ ದರ್ಶನ ಅಂತಾ ಬರೆಯುವ ಬದಲು ಮುಂಬೈನಲ್ಲಿ ನಟ ದರ್ಶನ್ ಅಂತಿಮ ದರ್ಶನ ಎಂದು ಮಿಸ್ಟೇಕ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ ದರ್ಶನ್ ಅವರ ಫ್ಯಾನ್ಸ್. ಈ ಬಗ್ಗೆ ಇದೀಗ ಫೋಟೋ ಒಂದು ವೈರಲ್ ಆಗುತ್ತಿದ್ದು, ಇದರ ಅಸಲಿಯತ್ತು ಬಯಲಾಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+