Home / Photos
ಬದುಕಿನ ದಾರಿ ಬದಲಿಸುವ ಬಿ.ಕೆ ಶಿವಾನಿ ಅವರ 10 ಸ್ಪೂರ್ತಿದಾಯಕ ಮಾತುಗಳು; ಇಲ್ಲಿವೆ ನೋಡಿ
By Reshma P
ಬ್ರಹ್ಮಕುಮಾರಿ ಸಮಾಜದ ಪ್ರಮುಖ ಶಿಕ್ಷಕಿ, ರಾಜಯೋಗಿ ಬಿ.ಕೆ ಶಿವಾನಿ ಅವರ ಮಾತುಗಳು ಬದುಕಿಗೆ ಹೊಸ ಭರವಸೆಯನ್ನು ನೀಡುತ್ತದೆ. ಒತ್ತಡದ ಜೀವನದಲ್ಲಿ ನೆಮ್ಮದಿ, ಸಂತೋಷ ಮತ್ತು ಶಾಂತಿಯನ್ನು ಕಂಡುಕೊಳ್ಳಲು ಅವರ ಈ 10 ನುಡಿಮುತ್ತುಗಳು ಇಲ್ಲಿವೆ.
1/10
Share
ಜೀವನದಲ್ಲಿ ಬರುವ ಎಲ್ಲ ಚಂಡಮಾರುತಗಳೂ ನಿಮಗೆ ತೊಂದರೆ ಕೊಡುವ ಉದ್ದೇಶ ಹೊಂದಿರುವುದಿಲ್ಲ. ಕೆಲವಕ್ಕೆ ನಿಮ್ಮ ದಾರಿ ಸ್ಪಷ್ಟಪಡಿಸುವ, ಸ್ವಚ್ಛಗೊಳಿಸುವ ಉದ್ದೇಶವೂ ಇರುತ್ತದೆ.
2/10
Share
ಸಂತೋಷವಾಗಿ, ನೆಮ್ಮದಿಯಿಂದ ಬದುಕುವುದು ಮಾತ್ರವೇ ನೀವು ನಿಮ್ಮ ವಿರೋಧಿಗಳಿಗೆ ಕೊಡಬಹುದಾದ ಅತಿದೊಡ್ಡ ಶಿಕ್ಷೆ.
3/10
Share
ನಿಮ್ಮ ಉದ್ದೇಶದಂತೆಯೇ ನಿಮ್ಮ ಬದುಕು ರೂಪುಗೊಳ್ಳುತ್ತದೆ. ನಿಮ್ಮನ್ನು ನೀವು ಕಾಳಜಿ ಮಾಡಿದರೆ ಬದುಕು ಸುಂದರವಾಗಿರುತ್ತದೆ.
4/10
Share
ಒಳಿತು ಯೋಚಿಸುವವರು ಮಾತ್ರವೇ ಒತ್ತಡ ಮುಕ್ತ ನೆಮ್ಮದಿಯ ಜೀವನ ನಡೆಸಲು ಸಾಧ್ಯ.
5/10
Share
ಇನ್ನೊಬ್ಬರ ನೋವನ್ನು ದುಃಖವನ್ನು ಯಾರೂ ನಿವಾರಿಸಲಾರರು. ಆದರೆ ಎಲ್ಲರೂ ಅವರವರ ದುಃಖಕ್ಕೆ ಪರಿಹಾರ ಕಂಡುಕೊಳ್ಳಬಹುದು.
6/10
Share
ನಾವು ಯಾರನ್ನಾದರೂ ಕೇವಲವಾಗಿ ಭಾವಿಸಿದ ಕ್ಷಣದಿಂದ ಅವರ ಬಗ್ಗೆ ಗೌರವ ಹೊರಟು ಹೋಗುತ್ತದೆ.
7/10
Share
ಬೇರೊಬ್ಬರು ನಿಮ್ಮ ಬಗ್ಗೆ ಏನಂದುಕೊಳ್ಳುತ್ತಾರೋ ಎಂದು ಯೋಚಿಸುತ್ತಿರುವವರೆಗೂ ನಿಮಗೆ ನೆಮ್ಮದಿ ಸಿಗಲು ಸಾಧ್ಯವಿಲ್ಲ.
8/10
Share
ನಿಮ್ಮ ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ಹೇಳಲು ಆಗದಿದ್ದಾಗಲೇ ಕೋಪ ಬರುವುದು.
9/10
Share
ದ್ವೇಷ ತೀರಿಸಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ನಿಮ್ಮನ್ನು ನೀವು ಪರಿವರ್ತಿಸಿಕೊಳ್ಳುವುದೇ ನಿಜವಾದ ಸಾಧನೆ.


Click it and Unblock the Notifications