Tap to Read ➤

ಚಿತ್ರಕಲಾ ಪರಿಷತ್ತಿನಲ್ಲಿ ಇಂಡಿಯನ್ ಆರ್ಟಿಸಾನ್ಸ್ ಬಜಾರ್

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನವೆಂಬರ್ 18ರಿಂದ ನವೆಂಬರ್ 27ರವರೆಗೆ ಇಂಡಿಯನ್ ಆರ್ಟಿಸಾನ್ಸ್ ಬಜಾರ್
Mahesh Malnad
ರಾಜ್ಯ ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ ನಾಗರಾಜ್ ಹಾಗೂ ನಟಿ ಭೂಮಿ ಶೆಟ್ಟಿ
ಚಿತ್ತಾರ, ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಅಫ್ತಾಬ್ ಸಹಭಾಗಿತ್ವದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ದೇಶದ ಅನೇಕ ಭಾಗಗಳಿಂದ ಕಲಾವಿದರು  ತಮ್ಮಲ್ಲಿನ ವಿಶೇಷವಾದ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಒಂದೇ ಕಡೆ ನಿಮಗೆ ಎಲ್ಲಾ ವಸ್ತುಗಳು ಸಿಗಲಿವೆ
ಯಾವುದನ್ನು ತೆಗೆದುಕೊಳ್ಳಲಿ ಎಂದು ಗೊತ್ತಾಗುತ್ತಿಲ್ಲ! ಇಲ್ಲಿನ ಸಂಗ್ರಹಗಳು ಒಂದಕ್ಕಿಂತ ಒಂದು ಚೆಂದವಿದೆ
ಬಗೆ ಬಗೆಯ ಕಲಾಕೃತಿಗಳು, ಆಭರಣಗಳು, ಉಡುಪುಗಳು ಹೀಗೆ ಎಲ್ಲವೂ ಇಲ್ಲಿವೆ
ಈ ಮೇಳದಲ್ಲಿ ಸಾಕಷ್ಟು ಕಲಾಕೃತಿಗಳು ಇವೆ. ಇವುಗಳನ್ನು ನೋಡುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಯವರೆಗೆ ಇದು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ.
ಸಚಿವ ಎಂಟಿ ಬಿ ನಾಗರಾಜ್
ತಂತ್ರಜ್ಞಾನಗಳೆಲ್ಲಾ ಅಷ್ಟು ಮುಂದುವರಿದಿದೆ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ನಮ್ಮ ಕಲೆ, ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಯವರೆಗೆ ನಾವು ಉಳಿಸಿಕೊಂಡು ಹೋಗಬೇಕು
More Webstories