Tap to Read ➤

ಮಳೆಯ ಆರ್ಭಟಕ್ಕೆ ಬೆಂಗಳೂರು ಜಲಾವೃತ: ಸಂಕಷ್ಟಕ್ಕೆ ಸಿಲುಕಿದ ಜನತೆ

ಬೆಂಗಳೂರಲ್ಲಿ 100 mm ಕ್ಕಿಂತ ಅಧಿಕ ಮಳೆಯಾಗಿದ್ದು, ಹಲವಾರು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
Shivam Muradimath
ಸಂಜೆಯಿಂದ ತಡರಾತ್ರಿವರೆಗೆ ಬಿಟ್ಟು- ಬಿಡದೆ ಸುರಿದ ಮಳೆಗೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ವರುಣನ ಆರ್ಭಟಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ವಾಹನಗಳು ಜಲಾವೃತ್ತವಾಗಿದೆ.
ಬೆಂಗಳೂರಿನ ‌ಈ ಪ್ರದೇಶದಲ್ಲಿ 82 mm ನಿಂದ 113ರ ವರೆಗೆ ಮಳೆ ಸುರಿದಿದೆ.
ವಿದ್ಯಾಪೀಠ 113 mm ಮಳೆ ಸುರಿದಿದೆ.
ಸಂಪಂಗಿರಾಮನಗರ 100.3 mm ಮಳೆ ಸುರಿದಿದೆ.
ರಾಜಾಜಿನಗರ 100 mm ಮಳೆ ಸುರಿದಿದೆ.
ಅಗ್ರಹಾರ ದಾಸರಹಳ್ಳಿ 97.5 mm ಮಳೆ ಸುರಿದಿದೆ.
ಹಂಪಿ ನಗರ 93.5 mm ಮಳೆ ಸುರಿದಿದೆ.
ರಾಜಮಹಲ್ ಗುಟ್ಟಹಳ್ಳಿ 95 mm ಮಳೆ ಸುರಿದಿದೆ.
ದಯಾನಂದ ನಗರ 82 mm ಮಳೆ ಸುರಿದಿದೆ.
More Stories