ಕೊಡಗಿನಲ್ಲಿ ಮಳೆಯ ಆರ್ಭಟಕ್ಕೆ ತತ್ತರಿಸಿದ ಜನರು Filmibeat Kannada
Published : July 17, 2018 06:33 PM (IST)
ಬಿಡುವು ನೀಡದೆ ಸುರಿಯುವ ಮಳೆ, ಜತೆಯಲ್ಲೇ ಬಿರುಗಾಳಿ, ಮೈಕೊರೆಯುವ ಚಳಿ, ಎಲ್ಲೆಂದರಲ್ಲಿ ಉಕ್ಕಿ ಹರಿಯುವ ನೀರು, ವಿದ್ಯುತ್ ಇಲ್ಲದೆ ಕ್ಯಾಂಡಲ್, ಸೀಮೆಣ್ಣೆ ದೀಪಗಳಿಗೆ ಶರಣಾದ ಜನ, ಬೀಸುವ ಗಾಳಿಗೆ ಯಾವಾಗ ಮರ ಮನೆ ಮೇಲೆ ಬೀಳುತ್ತೋ ಭಯ... ಒಂದೇ ಎರಡೇ! ಇಂಥ ನೂರಾರು ಸಮಸ್ಯೆಗಳು ಕೊಡಗಿನ ಜನರನ್ನಾವರಿಸಿದೆ. ಭೀತಿಯಲ್ಲೇ ಬದುಕ ಬೇಕಾದ ಪರಿಸ್ಥಿತಿ ಇದೀಗ ಎದುರಾಗಿದ್ದು, ಯಾವಾಗ ಮಳೆ ನಿಲ್ಲುತ್ತದೆಯೋ ಎಂದು ಕಾಯುವಂತಾಗಿದೆ.
Up Next
01:12
ಈಶ್ವರಪ್ಪ ವಿರುದ್ಧ BJP ಶಿಸ್ತು ಕ್ರಮ!
37 minutes ago
02:33
ಮೋದಿಗೋಸ್ಕರ ಮತ ಕೇಳೋದು ತಪ್ಪು!ಪ್ರಜ್ವಲ್ ಏನೂ ಮಾಡಿಲ್ಲ,ಹಾಸನದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು
2 hours ago
03:56
DK Suresh ಬಿಜೆಪಿ ಸರ್ಕಾರ ಅನುಮತಿ ಕೊಡಲಿಲ್ಲ ಬೆಂಗಳೂರಿಗೆ ನೀರು ಸಿಕ್ಕಲಿಲ್ಲ
4 hours ago
02:28
BJPಯಿಂದ ರಾಜ್ಯಕ್ಕೆ ಚೊಂಬು ಕೊಡುಗೆ ಎಂದು ಜಾಹೀರಾತು ನೀಡಿದ್ದ ಕಾಂಗ್ರೆಸ್ಗೆ BJP ತಿರುಗೇಟು.
4 hours ago
05:10
K S ಈಶ್ವರಪ್ಪ BJPಯಿಂದ 6 ವರ್ಷ ಉಚ್ಚಾಟನೆ! ರೆಬೆಲ್ ಸ್ಟಾರ್ ಗೆ ಟ್ರಬಲ್!
5 hours ago
04:45
ಕಾಂಗ್ರೆಸ್ ನ್ನು ಟೀಕೆ ಮಾಡೋ ಭರದಲ್ಲಿ ಮುಸ್ಲಿಂರನ್ನ ಎಳೆದು ತಂದ ಮೋದಿ! ವಿವಾದದ ಕಿಡಿ ಆರಿಸಲು ಈಗ ಸರ್ಕಸ್
5 hours ago
03:48
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ದೇಶಕ್ಕೆ ದ್ರೋಹ ಬಗೆದಿವೆ
6 hours ago
02:48
ದೀದಿ ಪಶ್ಚಿಮ ಬಂಗಾಳದಲ್ಲಿ BJP ಕೇಂದ್ರ ಸರ್ಕಾರಕ್ಕೆ ಕೆಲಸ ಮಾಡಲು ಬಿಡೋದಿಲ್ಲ
6 hours ago
01:53
ನನ್ನ ತಾಯಿಯ ಮಾಂಗಲ್ಯ ದೇಶಕ್ಕಾಗಿ ಬಲಿದಾನವಾಗಿದೆ! ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
7 hours ago
01:47
ಭಾಷಣ ಮಾಡ್ತಿದ್ರೂ ಫೋಟೋ ಹಿಡಿದು ನಿಂತಿದ್ದ ಬಾಲಕಿಗೆ ಪತ್ರ ಬರೀತೀನಿ ಎಂದು ಹೇಳಿದ ಮೋದಿ ವಿಡಿಯೋ ವೈರಲ್