ಕೊಡಗಿನಲ್ಲಿ ಮಳೆಯ ಆರ್ಭಟಕ್ಕೆ ತತ್ತರಿಸಿದ ಜನರು Filmibeat Kannada

Published : July 17, 2018 06:33 PM (IST)
Kodagu witnessed heavy rain fall | People tired of rain havoc
ಬಿಡುವು ನೀಡದೆ ಸುರಿಯುವ ಮಳೆ, ಜತೆಯಲ್ಲೇ ಬಿರುಗಾಳಿ, ಮೈಕೊರೆಯುವ ಚಳಿ, ಎಲ್ಲೆಂದರಲ್ಲಿ ಉಕ್ಕಿ ಹರಿಯುವ ನೀರು, ವಿದ್ಯುತ್ ಇಲ್ಲದೆ ಕ್ಯಾಂಡಲ್, ಸೀಮೆಣ್ಣೆ ದೀಪಗಳಿಗೆ ಶರಣಾದ ಜನ, ಬೀಸುವ ಗಾಳಿಗೆ ಯಾವಾಗ ಮರ ಮನೆ ಮೇಲೆ ಬೀಳುತ್ತೋ ಭಯ... ಒಂದೇ ಎರಡೇ! ಇಂಥ ನೂರಾರು ಸಮಸ್ಯೆಗಳು ಕೊಡಗಿನ ಜನರನ್ನಾವರಿಸಿದೆ. ಭೀತಿಯಲ್ಲೇ ಬದುಕ ಬೇಕಾದ ಪರಿಸ್ಥಿತಿ ಇದೀಗ ಎದುರಾಗಿದ್ದು, ಯಾವಾಗ ಮಳೆ ನಿಲ್ಲುತ್ತದೆಯೋ ಎಂದು ಕಾಯುವಂತಾಗಿದೆ.
Up Next
Recommended ವಿಡಿಯೋ
  • 30 minutes ago
    ಈಶ್ವರಪ್ಪ ವಿರುದ್ಧ BJP ಶಿಸ್ತು ಕ್ರಮ!
  • 2 hours ago
    ಮೋದಿಗೋಸ್ಕರ ಮತ‌ ಕೇಳೋದು ತಪ್ಪು!ಪ್ರಜ್ವಲ್ ಏನೂ ಮಾಡಿಲ್ಲ,ಹಾಸನದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು
  • 3 hours ago
    BJPಯಿಂದ ರಾಜ್ಯಕ್ಕೆ ಚೊಂಬು ಕೊಡುಗೆ ಎಂದು ಜಾಹೀರಾತು ನೀಡಿದ್ದ ಕಾಂಗ್ರೆಸ್‌ಗೆ BJP ತಿರುಗೇಟು.
  • 3 hours ago
    DK Suresh ಬಿಜೆಪಿ ಸರ್ಕಾರ ಅನುಮತಿ ಕೊಡಲಿಲ್ಲ ಬೆಂಗಳೂರಿಗೆ ನೀರು ಸಿಕ್ಕಲಿಲ್ಲ
  • 4 hours ago
    K S ಈಶ್ವರಪ್ಪ BJPಯಿಂದ 6 ವರ್ಷ ಉಚ್ಚಾಟನೆ! ರೆಬೆಲ್ ಸ್ಟಾರ್ ಗೆ ಟ್ರಬಲ್!
  • 5 hours ago
    ಕಾಂಗ್ರೆಸ್ ನ್ನು ಟೀಕೆ ಮಾಡೋ ಭರದಲ್ಲಿ ಮುಸ್ಲಿಂರನ್ನ ಎಳೆದು ತಂದ ಮೋದಿ! ವಿವಾದದ ಕಿಡಿ ಆರಿಸಲು‌ ಈಗ ಸರ್ಕಸ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!