ಚಿಕ್ಕಮಗಳೂರು, ಜುಲೈ.18: ಜಿಲ್ಲೆಯ ಮೂಡಿಗೆರೆ ತಾಲೂಕಿನ ಲೋಕವಳ್ಳಿ ಬಳಿ ಇಂದು ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಏಕಾಏಕಿ ಕಾಡೆಮ್ಮೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಾಫಿತೋಟದ ಮೂಲಕ ಊರಂಚಿಗೆ ಬಂದ ಕಾಡೆಮ್ಮೆಯನ್ನು ಓಡಿಸಲು ಗ್ರಾಮಸ್ಥರು ಕೆಲ ಕಾಲ ಹರಸಾಹಸಪಟ್ಟಿದ್ದಾರೆ. ಇನ್ನು ಕೆಲ ಯುವಕರು ಅಪರೂಪದ ಅತಿಥಿ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಎಂಜಾಯ್ ಮಾಡಿದ್ದಾರೆ. ಕಾಡೆಮ್ಮೆ ಬೆಳಗ್ಗೆಯಿಂದ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡೆಮ್ಮೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ.
Up Next
03:30
ಮುಸಲ್ಮಾನರ ವೋಟ್ ಕಾಂಗ್ರೆಸ್ ಗೆ ಬೇಕಿದೆ
20 minutes ago
02:00
ಕೈಕೊಟ್ಟ ಮುಂಬೈ ಬ್ಯಾಟರ್ಸ್! ಯಶಸ್ವಿ ಜೈಸ್ವಾಲ್ ಶತಕದ ನೆರವಿನಿಂದ ಗೆದ್ದು ಬೀಗದ ರಾಜಸ್ಥಾನ್
3 hours ago
01:49
6 ವರ್ಷ ಬಿಜೆಪಿಯಿಂದ ಉಚ್ಛಾಟನೆ ಮಾಡಿರೋ ಲೆಟರ್ ಬಂದಿಲ್ಲ!ನಾನು ಹೆದರಲ್ಲ ಎಂದ ಈಶ್ವರಪ್ಪ
3 hours ago
01:32
ಸುಡುಗಾಡು ಚಿಹ್ನೆ ಎಂದು ಕೋಪಗೊಂಡಿದ್ದ ಈಶ್ವರಪ್ಪ
4 hours ago
01:39
ಬಂಡಾಯ ಎದ್ದ ಈಶ್ವರಪ್ಪ ವಿರುದ್ಧ BJP ಶಿಸ್ತು ಕ್ರಮ
4 hours ago
04:34
ಪ್ರಧಾನಿ ಸ್ಥಾನದಲ್ಲಿರುವ ಮೋದಿ ಅತ್ಯಂತ ಕೆಟ್ಟ ಮಾತುಗಳನ್ನ ಆಡಿದ್ದಾರೆ..
4 hours ago
07:07
LokaSabhaElection2024 ಸ್ಟಾರ್ ನಟರ ಪ್ರಚಾರದಿಂದ ಗೆಲುವಿಗಿಂತ ಸೋಲು ಹೆಚ್ಚ.? ಮೋದಿನೇ ಸ್ಟಾರ್ ಆಗಿದ್ದಾರ.?
19 hours ago
07:05
LokaSabhaElection2024 ಸ್ಟಾರ್ ನಟರ ಪ್ರಚಾರದಿಂದ ಗೆಲುವಿಗಿಂತ ಸೋಲು ಹೆಚ್ಚ.? ಮೋದಿನೇ ಸ್ಟಾರ್ ಆಗಿದ್ದಾರ.?