Nipah Virus News in Kannada

ನಿಪಾಹ್ ವೈರಸ್ ದಕ್ಷಿಣ ಭಾರತಕ್ಕೆ ದಾಂಗುಡಿಯಿಟ್ಟಿದ್ದು, ಮಿದುಳಿಗೆ ದಾಳಿಯಿಡುವ ಈ ರೋಗ ಕೇರಳದಲ್ಲಿ ಹಲವರನ್ನು ಬಲಿ ತೆಗೆದುಕೊಂಡಿದೆ. ಹಣ್ಣು ತಿನ್ನುವ ಬಾವಲಿಯಿಂದ ಹರಡುವ ಈ ರೋಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಮಣಿಪಾಲ್ ಆಸ್ಪತ್ರೆಯ ವೈದ್ಯರು ಔಷಧಿಯನ್ನು ಕಂಡುಹಿಡಿದಿದ್ದಾರೆ. ಆದರೂ, ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರುವ ಮುನ್ನವೇ ಎಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X