ಆಯ್ಕೆಗೆ ಮಾನದಂಡವೇ ಇಲ್ಲವೇ
ಇತ್ತೀಚಿನ ಫಾರ್ಮ್, ಅನುಭವ, ಸಾಧನೆ ಎಲ್ಲವನ್ನು ಪರಿಗಣಿಸುವುದೇ ನಿಜವಾದರೇ ಕರ್ನಾಟಕದಿಂದ ಮನೀಶ್ ಪಾಂಡೆ ಹಾಗೂ ರಾಬಿನ್ ಉತ್ತಪ್ಪ ಸುಲಭವಾಗಿ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ತಂಡದಲ್ಲಿ ಆಡಲು ಅರ್ಹರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ನಂತರ ಟಿ20 ಸರಣಿಗೆ ಆಯ್ಕೆಯಾಗದ ಮನೀಶ್ ಪಾಂಡೆ ಮತ್ತೊಮ್ಮೆ ದುರಾದೃಷ್ಟವಂತ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
|
ಮನೀಶ್ ಪರ ಮೊದಲಿಗೆ ಪ್ರಶ್ನೆ ಮಾಡಿದ ಕಮಲ್ ಖಾನ್
ಮನೀಶ್ ಪರ ಮೊದಲಿಗೆ ಪ್ರಶ್ನೆ ಮಾಡಿದ ಸಿನಿಮಾ ವಿಮರ್ಶಕ ಕಮಲ್ ಖಾನ್
|
ಪವನ್ ನೇಗಿ ಆಯ್ಕೆ ಏಕೆ. ಮನೀಶ್ ಇಲ್ಲ ಏಕೆ
ಅನುಭವವಿಲ್ಲದ ಪವನ್ ನೇಗಿ ಆಯ್ಕೆ ಏಕೆ. ಭಾರತದ ಮಾನ ಕಾಪಾಡಿದ ಮನೀಶ್ ಇಲ್ಲ ಏಕೆ
|
ಆಯ್ಕೆಯಲ್ಲಿ ಧೋನಿ ಆಪ್ತರಿಗೆ ಮಣೆ
ಆಯ್ಕೆಯಲ್ಲಿ ಧೋನಿ ಆಪ್ತರಿಗೆ ಮಣೆ. ಐಪಿಎಲ್ ನ ಅಮಾನತಗಿರುವ ತಂಡ ಚೆನ್ನೈ ಪರ ಆಡಿದ್ದ ಏಳು ಆಟಗಾರರು ಆಯ್ಕೆಯಾಗಿದ್ದಾರೆ. ದೇಶಿ ಕ್ರಿಕೆಟ್ ಟೂರ್ನಿಗೆ ಬೆಲೆ ಇಲ್ಲದ್ದಂತಾಗಿದೆ.
|
ಕರ್ನಾಟಕದ ಒಬ್ಬ ಆಟಗಾರನೂ ಇಲ್ಲ
ಕರ್ನಾಟಕದ ಒಬ್ಬ ಆಟಗಾರನೂ ಇಲ್ಲ. ಪ್ರತಿಭೆಗೆ ಇಲ್ಲಿ ಬೆಲೆಯೇ ಇಲ್ಲ