ಟ್ರೈನರ್ ಗಳ ನೆರವಿನಿಂದ ವಾಪಸ್
2011ರಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಆಡುವ ಅವಕಾಶ ಪಡೆದರೂ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಎಸ್ ಅರವಿಂದ್ ಮತ್ತೆ ಕ್ರಿಕೆಟ್ ಅಂಗಳಕ್ಕೆ ಬರಲು ಟ್ರೈನರ್ ಗಳಾದ ಮುತ್ತುಕುಮಾರ್, ಶ್ರವಣ್ ಕಾರಣ. ಕಳೆದ ರಣಜಿ ಸೀಸನ್ ಪಂದ್ಯಗಳ ನಂತರ ಇದೇ ಮೊದಲ ಬಾರಿಗೆ ಐಪಿಎಲ್ 2015ರಲ್ಲಿ ಆಡಲು ಟ್ರೈನರ್ ಗಳು ನೆರವಾದರು ಎಂದಿದ್ದಾರೆ.
|
ಗೆಲುವಿನ ನಂತರ ಆರ್ ಸಿಬಿ ಸಂಭ್ರಮ
ಗೆಲುವಿನ ನಂತರ ಆರ್ ಸಿಬಿ ಸಂಭ್ರಮಾಚರಣೆ ಝಲಕ್.
|
ಸ್ಟಾರ್ಕ್ ಹಾಗೂ ಅರವಿಂದ್ ಉತ್ತಮ ಪ್ರದರ್ಶನ
ಸ್ಟಾರ್ಕ್ ಹಾಗೂ ಅರವಿಂದ್ ಉತ್ತಮ ಪ್ರದರ್ಶನ ನೀಡಿ ತಲಾ 4 ವಿಕೆಟ್ ಗಳಿಸಿ ಆರ್ ಸಿಬಿ ಬೌಲಿಂಗ್ ಶಕ್ತಿ ತೋರಿಸಿದರು.
|
ಗೇಲ್ ಹಾಗೂ ಅರವಿಂದ್ ಗೆ ಶುಭ ಹಾರೈಕೆ
ಗೇಲ್ ಹಾಗೂ ಅರವಿಂದ್ ಗೆ ಶುಭ ಹಾರೈಕೆ #playbold ಎಂದ ಅಭಿಮಾನಿಗಳು.
|
ಮೇ 6 ಅರವಿಂದ್ ಪಾಲಿಗೆ ಮರೆಯಲಾಗದ ದಿನ
ಮೇ 6 ಅರವಿಂದ್ ಪಾಲಿಗೆ ಮರೆಯಲಾಗದ ದಿನ ವರ್ಷಗಳ ನಂತರ ತಂಡಕ್ಕೆ ಮರಳಿದ್ದು, ಕಾಮೆಂಟೆಟರ್ಸ್ ಗಳು ಕೂಡಾ ಟೀಂ ಇಂಡಿಯಾಕ್ಕೆ ಆಡುವ ಅರ್ಹತೆಯುಳ್ಳ ಪ್ರತಿಭೆ ಎಂದಿದ್ದಾರೆ.