bredcrumb

Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ

By Shiddalingesh S
| Published: Wednesday, December 1, 2021, 11:24 [IST]
Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ
1/8
ಶೈಕ್ಷಣಿಕ ಶುಲ್ಕಗಳ ಪುನರ್ರಚನೆ, ಕೋವಿಡ್-ಅಪಾಯ ಭತ್ಯೆ ಮತ್ತು ಸ್ನಾತಕೋತ್ತರ ಪದವೀಧರರು ಮತ್ತು ಇಂಟರ್ನ್‌ಗಳಿಗೆ ಸಕಾಲದಲ್ಲಿ ಸ್ಟೈಫಂಡ್ ಪಾವತಿಗೆ ಒತ್ತಾಯ
Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ
2/8
ಬೆಂಗಳೂರಿನ ಚಾರ್ಲ್ಸ್ ಕ್ಯಾಂಪ್‌ಬೆಲ್ ರಸ್ತೆಯ ಭಾರತೀನಗರದ ವಸತಿ ವೇದಿಕೆಯ ನಿವಾಸಿಗಳು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಲು ಗುಂಡಿಗೆ ಸಾಂಕೇತಿಕ ಪೂಜೆ
Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ
3/8

ಸಿಲಿಕಾನ್ ಸಿಟಿಯ ಸಂಪಗಿ ರಾಮನಗರ ದೇವಸ್ಥಾನದ ಹೊಂಡದಲ್ಲಿ 'ಲಕ್ಷ ದೀಪೋತ್ಸವ' 

Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ
4/8
ಬೆಂಗಳೂರಿನ ಚಾರ್ಲ್ಸ್ ಕ್ಯಾಂಪ್‌ಬೆಲ್ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಭಾರತೀನಗರದ ವಸತಿ ವೇದಿಕೆಯ ನಿವಾಸಿಗಳಿಂದ ಪೂಜೆ 
Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ
5/8
ಬೆಂಗಳೂರಿನ ಸಂಪಂಗಿ ರಾಮನಗರ ದೇವಸ್ಥಾನದ ಹೊಂಡದಲ್ಲಿ 'ಲಕ್ಷ ದೀಪೋತ್ಸವ'ದ ವೇಳೆ ಭಕ್ತರು ಎಣ್ಣೆ ದೀಪಗಳನ್ನು ಬೆಳಗಿಸಿದರು.
Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ
6/8
ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಮೀನು ಪಾದೋಪಚಾರಕ್ಕಾಗಿ ಪ್ರಯಾಣಿಕರು ಗರ್ರಾ ರುಫಾ ಮೀನು ತುಂಬಿದ ಟ್ಯಾಂಕ್‌ಗಳಲ್ಲಿ ಪಾದ ಇಟ್ಟುಕೊಂಡು ಕುಳಿತಿರುವುದು 
Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ
7/8
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಸುರಕ್ಷತಾ ಶಾಖೆಯು ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡಗಳ ಸಂದರ್ಭದಲ್ಲಿ ಅಗ್ನಿಶಾಮಕ ಸಾಧನದ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನಡೆಸಿರುವುದು 
Photos: ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಕರ್ನಾಟಕ ನಿವಾಸಿ ವೈದ್ಯರ ಸಂಘ
8/8
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನಿವಾಸಿ ವೈದ್ಯರು ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X