bredcrumb

ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ

By Dheeraj K
| Published: Monday, January 31, 2022, 13:31 [IST]
ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ
1/8
ಬ್ಯಾಡರಹಳ್ಳಿ ಮುಖ್ಯರಸ್ತೆಯಲ್ಲಿದ್ದ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ಶಿಕ್ಷಕಿ ಶರ್ಮಿಳಾರವರು ಮೃತ
ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ
2/8
 'ವಾಹನ ಸವಾರರ ಹೆಣದ ಮೇಲೆ ಆಡಳಿತ ನಡೆಸಲಾಗುತ್ತಿದೆ' ಎಂದು ಮ್‌ ಆದ್ಮಿ ಪಾರ್ಟಿ ಆರೋಪ
ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ
3/8
ಪಕ್ಷ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಚ್‌.ಡಿ.ಬಸವರಾಜು, ಮೋಹನ್‌ ದಾಸರಿ, ಜಗದೀಶ್‌ ವಿ ಸದಂ ಇನ್ನಿತರ ಮುಖಂಡರನ್ನು ಬಂಧನ.
ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ
4/8
ರಾಜ್ಯ ಸರ್ಕಾರ, ಸ್ಥಳೀಯ ಶಾಸಕರು, ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಅಪಘಾತದ ಜವಾಬ್ದಾರಿ ಹೊರಬೇಕೆಂದು ಆಗ್ರಹ
ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ
5/8
ಶಾಸಕ ಎಸ್‌.ಟಿ.ಸೋಮಶೇಖರ್‌, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಬಿಡಬ್ಲ್ಯುಎಸ್‌ಎಸ್‌ಬಿ ಎಂಡಿಯ ವಿರುದ್ಧ ಆಮ್‌ ಆದ್ಮಿ ಪಾರ್ಟಿ ದೂರು
ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ
6/8
ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ
ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ
7/8
ಆಮ್‌ ಆದ್ಮಿ ಪಾರ್ಟಿಯು ಸೋಮವಾರ ಬೃಹತ್‌ ಪ್ರತಿಭಟನೆ 
ಫೋಟೋಗಳು: ರಸ್ತೆ ಗುಂಡಿಗೆ ಶಿಕ್ಷಕಿ ಬಲಿ ಖಂಡಿಸಿ ಎಎಪಿಯಿಂದ ಪ್ರತಿಭಟನೆ
8/8
ಪ್ರತಿಭಟನೆ ವೇಳೆ ಎಎಪಿ ಮುಖಂಡರ ಬಂಧನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X