ಚಿತ್ರಗಳು; ಸೊರಬದಲ್ಲಿ ಮಳೆ ಅವಾಂತರ, ಅಪಾರವಾದ ಹಾನಿ Photos: HD Images, Pictures, News Pics - Oneindia Photos/photos/soraba-mla-kumar-bangarappa-visited-rain-effected-areas-oi65230.html#photos-1
ರಸ್ತೆ ಹಾಳಗಿರುವ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಸಕರಿಗೆ ವರದಿ ನೀಡಿದ್ದಾರೆ.
ರಸ್ತೆ ಹಾಳಗಿರುವ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಸಕರಿಗೆ ವರದಿ ನೀಡಿದ್ದಾರೆ.
3/6
ಚಿತ್ರಗಳು; ಸೊರಬದಲ್ಲಿ ಮಳೆ ಅವಾಂತರ, ಅಪಾರವಾದ ಹಾನಿ Photos: HD Images, Pictures, News Pics - Oneindia Photos/photos/soraba-mla-kumar-bangarappa-visited-rain-effected-areas-oi65230.html#photos-2
ಭಾರೀ ಮಳೆಯಿಂದಾಗಿ ಶಿರಾಳಕೊಪ್ಪ- ಆನವಟ್ಟಿ ಮುಖ್ಯ ರಸ್ತೆಯು ಕೊರೆದು ಹೋಗಿದೆ.
ಭಾರೀ ಮಳೆಯಿಂದಾಗಿ ಶಿರಾಳಕೊಪ್ಪ- ಆನವಟ್ಟಿ ಮುಖ್ಯ ರಸ್ತೆಯು ಕೊರೆದು ಹೋಗಿದೆ.
4/6
ಚಿತ್ರಗಳು; ಸೊರಬದಲ್ಲಿ ಮಳೆ ಅವಾಂತರ, ಅಪಾರವಾದ ಹಾನಿ Photos: HD Images, Pictures, News Pics - Oneindia Photos/photos/soraba-mla-kumar-bangarappa-visited-rain-effected-areas-oi65230.html#photos-3
ಮಳೆಯಿಂದಾಗಿ ಕೆರೆ ಏರಿ ಒಡೆದು ಹೋದ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯಿಂದಾಗಿ ಕೆರೆ ಏರಿ ಒಡೆದು ಹೋದ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
5/6
ಚಿತ್ರಗಳು; ಸೊರಬದಲ್ಲಿ ಮಳೆ ಅವಾಂತರ, ಅಪಾರವಾದ ಹಾನಿ Photos: HD Images, Pictures, News Pics - Oneindia Photos/photos/soraba-mla-kumar-bangarappa-visited-rain-effected-areas-oi65230.html#photos-4
ತಾಳಗುಪ್ಪ ಹೋಬಳಿ ಹಿರೆನೆಲ್ಲೂರು ಗ್ರಾಮ ಪಂಚಾಯತಿ ತಟ್ಟೆಗುಂಡಿ ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕರು ಭೇಟಿ ಕೊಟ್ಟರು.
ತಾಳಗುಪ್ಪ ಹೋಬಳಿ ಹಿರೆನೆಲ್ಲೂರು ಗ್ರಾಮ ಪಂಚಾಯತಿ ತಟ್ಟೆಗುಂಡಿ ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕರು ಭೇಟಿ...
ಚಿತ್ರಗಳು; ಸೊರಬದಲ್ಲಿ ಮಳೆ ಅವಾಂತರ, ಅಪಾರವಾದ ಹಾನಿ Photos: HD Images, Pictures, News Pics - Oneindia Photos/photos/soraba-mla-kumar-bangarappa-visited-rain-effected-areas-oi65230.html#photos-5
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿಯೂ ಮಳೆ ಅವಾಂತರ ಸೃಷ್ಟಿ ಮಾಡಿದೆ. ಚಿಟ್ಟೂರು ಪಂಚಾಯತಿ ಚಿಟ್ಟೂರು ಗ್ರಾಮದ ಕೆರೆ ಒಡೆದಿದ್ದು ಶಾಸಕ ಕುಮಾರ್ ಬಂಗಾರಪ್ಪ ಹಾನಿಗೊಳಗಾದ ರೈತರ ಬೆಳೆ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿಯೂ ಮಳೆ ಅವಾಂತರ ಸೃಷ್ಟಿ ಮಾಡಿದೆ. ಚಿಟ್ಟೂರು ಪಂಚಾಯತಿ ಚಿಟ್ಟೂರು ಗ್ರಾಮದ ಕೆರೆ...