By Dheeraj K
| Published: Tuesday, April 19, 2022, 17:25 [IST]
1/5
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ - Oneindia Kannada
/photos/siddaramaiah-participated-in-massive-protest-in-chamarajanagar-on-price-rise-oi79031.html
ಕೇಂದ್ರ ಸರ್ಕಾರದಿಂದ ಬೆಲೆ ಏರಿಕೆ ಹಾಗೂ ರಾಜ್ಯ ಸರ್ಕಾರದ 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮತಿ ಪ್ರತಿಭಟನಾ ಸಭೆ ನಡೆಸಿತು.
2/5
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ - Oneindia Kannada
/photos/siddaramaiah-participated-in-massive-protest-in-chamarajanagar-on-price-rise-oi79031.html#photos-1
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕೂಡಲೇ ಬೆಲೆ ಏರಿಕೆ ಮಾಡುವುದನ್ನ ನಿಲ್ಲಿಸಬೇಕು ಅಂತ ಪ್ರತಿಭಟನೆ ಮೂಲಕ ಸಿದ್ದರಾಮಯ್ಯ ಒತ್ತಾಯಿಸಿದರು.
3/5
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ - Oneindia Kannada
/photos/siddaramaiah-participated-in-massive-protest-in-chamarajanagar-on-price-rise-oi79031.html#photos-2
ಪ್ರತಿಭಟನಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮಹಿಳಾ ಘಟಕದ ಆಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಸಚಿವ ಪುಟ್ಟರಂಗ ಶೆಟ್ಟಿ, ಶಾಸಕರಾದ ನರೇಂದ್ರ, ಡಾ. ತಿಮ್ಮಯ್ಯ ಪಾಲ್ಗೊಂಡಿದ್ದರು.
4/5
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ - Oneindia Kannada
/photos/siddaramaiah-participated-in-massive-protest-in-chamarajanagar-on-price-rise-oi79031.html#photos-3
ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ಹಾಗೂ 40% ಕಮಿಷನ್ ವಿರುದ್ಧ ಕಿಡಿಕಾರಿದರು.
5/5
ಚಿತ್ರಗಳು : ಬೆಲೆ ಏರಿಕೆ, 40% ಕಮಿಷನ್ ವಿರುದ್ಧ ಚಾಮರಾಜನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ - Oneindia Kannada
/photos/siddaramaiah-participated-in-massive-protest-in-chamarajanagar-on-price-rise-oi79031.html#photos-4
ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನಾ ಸಭೆಗೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು