bredcrumb

ರಾಮನಗರದಲ್ಲಿ ಮೇಕೆದಾಟು 2.0 ಪಾದಯಾತ್ರೆ ಸಮಾರಂಭ: ಸಿದ್ದರಾಮಯ್ಯ ಭಾಗಿ

By Dheeraj K
| Published: Sunday, February 27, 2022, 13:46 [IST]
ರಾಮನಗರದಲ್ಲಿ ಮೇಕೆದಾಟು 2.0 ಪಾದಯಾತ್ರೆ ಸಮಾರಂಭ: ಸಿದ್ದರಾಮಯ್ಯ ಭಾಗಿ
1/6
ಮೇಕೆದಾಟು ಪಾದಯಾತ್ರೆಯಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೊತೆಯಾಗಿ ಹೆಜ್ಜೆ ಹಾಕಿದರು.
ರಾಮನಗರದಲ್ಲಿ ಮೇಕೆದಾಟು 2.0 ಪಾದಯಾತ್ರೆ ಸಮಾರಂಭ: ಸಿದ್ದರಾಮಯ್ಯ ಭಾಗಿ
2/6
ಮೇಕೆದಾಟು ಯೋಜನೆ ಕುರಿತು ಸಿದ್ದರಾಮಯ್ಯ ಅವರು ಬರೆದಿರುವ ಕಿರು ಪುಸ್ತಕವನ್ನು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಬಿಡುಗಡೆ ಮಾಡಿದರು.
ರಾಮನಗರದಲ್ಲಿ ಮೇಕೆದಾಟು 2.0 ಪಾದಯಾತ್ರೆ ಸಮಾರಂಭ: ಸಿದ್ದರಾಮಯ್ಯ ಭಾಗಿ
3/6
ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.
ರಾಮನಗರದಲ್ಲಿ ಮೇಕೆದಾಟು 2.0 ಪಾದಯಾತ್ರೆ ಸಮಾರಂಭ: ಸಿದ್ದರಾಮಯ್ಯ ಭಾಗಿ
4/6
ಉದ್ಘಾಟನೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿ
ರಾಮನಗರದಲ್ಲಿ ಮೇಕೆದಾಟು 2.0 ಪಾದಯಾತ್ರೆ ಸಮಾರಂಭ: ಸಿದ್ದರಾಮಯ್ಯ ಭಾಗಿ
5/6
ರಾಮನಗರದಲ್ಲಿ ಇಂದು ನಡೆದ ಮೇಕೆದಾಟು ಪಾದಯಾತ್ರೆ-2 ಉದ್ಘಾಟನಾ ಸಮಾರಂಭ
ರಾಮನಗರದಲ್ಲಿ ಮೇಕೆದಾಟು 2.0 ಪಾದಯಾತ್ರೆ ಸಮಾರಂಭ: ಸಿದ್ದರಾಮಯ್ಯ ಭಾಗಿ
6/6
ಮೇಕೆದಾಟು 2.0 ಪಾದಯಾತ್ರೆಗೆ ಇಂದು ಚಾಲನೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X