By Dheeraj K
| Published: Wednesday, April 27, 2022, 13:33 [IST]
1/5
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ - Oneindia Kannada
/photos/siddaramaiah-distributes-food-kits-pulikeshinagar-on-ramzan-oi79455.html
ರಂಜಾನ್ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಪಕ್ಷದಿಂದ ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಿಸುವ ಕಾರ್ಯಕ್ರಮ ಆರಂಭಗೊಂಡಿದೆ. ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಇಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆ ಇದ್ದರು.
2/5
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ - Oneindia Kannada
/photos/siddaramaiah-distributes-food-kits-pulikeshinagar-on-ramzan-oi79455.html#photos-1
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಂಜಾನ್ ಪ್ರಯುಕ್ತ ಜನರಿಗೆ ವಿತರಿಸಲು ಸಿದ್ಧವಾಗಿರುವ ಫೂಡ್ ಕಿಟ್ಸ್. ವಿಪಕ್ಷ ನಾಯಕ ಸಿದ್ದರಾಮಯ್ಯ, ಕ್ಷೇತ್ರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೊದಲಾದವರು ಕಿಟ್ ವಿತರಣೆಗೆ ಸಜ್ಜಾಗಿರುವುದು.
3/5
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ - Oneindia Kannada
/photos/siddaramaiah-distributes-food-kits-pulikeshinagar-on-ramzan-oi79455.html#photos-2
ರಂಜಾನ್ ಹಬ್ಬದ ಪ್ರಯುಕ್ತ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಸಾರ್ವಜನಿಕರು ಈ ಸಂದರ್ಭದಲ್ಲಿ ಬರಮಾಡಿಕೊಂಡರು.
4/5
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ - Oneindia Kannada
/photos/siddaramaiah-distributes-food-kits-pulikeshinagar-on-ramzan-oi79455.html#photos-3
ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಂಜಾನ್ ಪ್ರಯುಕ್ತ ಕಾಂಗ್ರೆಸ್ ನಾಯಕರು ಜನರಿಗೆ ಫೂಡ್ ಕಿಟ್ ವಿತರಿಸಿದರು. ಸಿದ್ದರಾಮಯ್ಯ ಅವರಿಂದ ಕಿಟ್ ಪಡೆದ ಬಳಿಕ ಒಬ್ಬ ಮಹಿಳೆ ಸಂತಸಪಟ್ಟಿರುವುದು.
5/5
ರಂಜಾನ್ ಪ್ರಯುಕ್ತ ಸಿದ್ದರಾಮಯ್ಯರಿಂದ ಆಹಾರಕಿಟ್ ವಿತರಣೆ - Oneindia Kannada
/photos/siddaramaiah-distributes-food-kits-pulikeshinagar-on-ramzan-oi79455.html#photos-4
ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಪುಲಿಕೇಶಿನಗರ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ, ಅಖಂಡ ಶ್ರೀನಿವಾಸಮೂರ್ತಿ (ಬಲದಿಂದ ಮೊದಲನೆಯವರು) ಮೊದಲಾದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಏಪ್ರಿಲ್ 27ರಂದು ಸಾರ್ವಜನಿಕರಿಗೆ ಆಹಾರ ಕಿಟ್ ವಿತರಿಸಿದರು.