bredcrumb

ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ

By Shiddalingesh S
| Updated: Saturday, December 4, 2021, 19:11 [IST]
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
1/10
ಜುಲೈ 26, 2016ರಲ್ಲಿ ಮಾಜಿ ಉಪರಾಷ್ಟ್ರಪತಿ, ಎಂ. ಹಮೀದ್ ಅನ್ಸಾರಿ ಅವರು ತಮಿಳುನಾಡಿನ ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರೊಂದಿಗೆ ನವದೆಹಲಿಯಲ್ಲಿ ಭೇಟಿಯಾಗಿದ್ದರು.   

ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
2/10
ಜನವರಿ 27, 2016ರಲ್ಲಿ ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಇತರರು ಚೆನ್ನೈನ ಮರೀನಾ ಬೀಚ್‌ನಲ್ಲಿ 67ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ, ಗೌರವ ವಂದನೆ ಸಲ್ಲಿಸಿದರು.
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
3/10
ಮೇ 22, 2015ರಲ್ಲಿ ಎಐಎಡಿಎಂಕೆ ಮಾಜಿ ಮುಖ್ಯಸ್ಥೆ ಜೆ. ಜಯಲಲಿತಾ ಅವರು ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದರು.
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
4/10
ಸೆಪ್ಟೆಂಬರ್ 12, 2014ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಅವರು ಹೈದರಾಬಾದ್‌ನ ಸೆಂಟರ್ ಫಾರ್ ಆರ್ಗನೈಸೇಶನ್ ಡೆವಲಪ್‌ಮೆಂಟ್‌ನಲ್ಲಿ ವಿ.ಕೃಷ್ಣಮೂರ್ತಿ ಪ್ರಶಸ್ತಿಯನ್ನು ನಂದನ್ ನಿಲೇಕಣಿ ಅವರಿಗೆ ಪ್ರದಾನ ಮಾಡಿದ್ದರು.
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
5/10
 ಡಿಸೆಂಬರ್ 03, 2015ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
6/10
ಆಗಸ್ಟ್ 17, 2013ರಲ್ಲಿ ತಮಿಳುನಾಡಿನ ಮಾಜಿ ಗವರ್ನರ್ ಕೆ. ರೋಸಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಚೆನ್ನೈನಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ 155ನೇ ಘಟಿಕೋತ್ಸವದ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
7/10
ಡಿಸೆಂಬರ್ 27, 2015ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ತಮಿಳುನಾಡಿನ ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರು ಸಿಕಂದ್ರಾಬಾದ್‌ನಲ್ಲಿ ಸನ್ಮಾನಿಸಿದ್ದರು.
ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
8/10
ಡಿಸೆಂಬರ್ 03, 2015ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೆನ್ನೈನಲ್ಲಿ ಪ್ರವಾಹದಿಂದ ಉಂಟಾದ ಪರಿಸ್ಥಿತಿಯ ಅವಲೋಕನದ ನಂತರ ಮಾತನಾಡಿದರು.  

ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರ ಅಪರೂಪದ ಚಿತ್ರಮಾಲಿಕೆ
9/10
ಜುಲೈ 29, 2015ರಲ್ಲಿ ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರು ಮಧುರೈ ವಿಮಾನ ನಿಲ್ದಾಣದಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X