bredcrumb

ದತ್ತ ಜಯಂತಿ; ಚಿಕ್ಕಮಗಳೂರಲ್ಲಿ ಪೊಲೀಸ್ ಪಥ ಸಂಚಲನ

By Dheeraj K
| Published: Wednesday, December 15, 2021, 20:56 [IST]
ದತ್ತ ಜಯಂತಿ; ಚಿಕ್ಕಮಗಳೂರಲ್ಲಿ ಪೊಲೀಸ್ ಪಥ ಸಂಚಲನ
1/6
ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಡಿ.17 ರಿಂದ 19ರ ತನಕ ದತ್ತ ಜಯಂತಿ ನಡೆಯಲಿದೆ. 
ದತ್ತ ಜಯಂತಿ; ಚಿಕ್ಕಮಗಳೂರಲ್ಲಿ ಪೊಲೀಸ್ ಪಥ ಸಂಚಲನ
2/6
ಚಿಕ್ಕಮಗಳೂರು ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಪೊಲೀಸರು ಪಥಸಂಚಲನ ನಡೆಸಿದರು.
ದತ್ತ ಜಯಂತಿ; ಚಿಕ್ಕಮಗಳೂರಲ್ಲಿ ಪೊಲೀಸ್ ಪಥ ಸಂಚಲನ
3/6
ಚಿಕ್ಕಮಗಳೂರು ಎಸ್ಪಿ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದಲ್ಲಿ ಪಥಸಂಚಲನ ನಡೆಯಿತು.
ದತ್ತ ಜಯಂತಿ; ಚಿಕ್ಕಮಗಳೂರಲ್ಲಿ ಪೊಲೀಸ್ ಪಥ ಸಂಚಲನ
4/6
ಭಜರಂಗದಳ, ವಿಶ್ವ ಹಿಂದೂ ಪರಿಷತ್‌ನ ಸಾವಿರಾರು ದತ್ತ ಭಕ್ತರು ಮಾಲೆ ಧರಿಸಿ ಆಗಮಿಸುತ್ತಾರೆ.
ದತ್ತ ಜಯಂತಿ; ಚಿಕ್ಕಮಗಳೂರಲ್ಲಿ ಪೊಲೀಸ್ ಪಥ ಸಂಚಲನ
5/6
ದತ್ತ ಜಯಂತಿ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ದತ್ತ ಜಯಂತಿ; ಚಿಕ್ಕಮಗಳೂರಲ್ಲಿ ಪೊಲೀಸ್ ಪಥ ಸಂಚಲನ
6/6
ದತ್ತ ಜಯಂತಿ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X