bredcrumb

ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ

By Revanth Gowda
| Published: Friday, July 23, 2021, 19:01 [IST]
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
1/15
ದಾವಣಗೆರೆ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪರಿಶೀಲಿಸಿದರು
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
2/15
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾಗಿದೆ
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
3/15
ದಾವಣಗೆರೆ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಕೆರೆ- ಕಟ್ಟೆಗಳು ತುಂಬಿ ಹರಿಯುತ್ತಿವೆ
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
4/15
ಭಾರಿ ಮಳೆ ಹಿನ್ನೆಲೆ ಸಾಗರ ಶಾಸಕ ಹರತಾಳು ಹಾಲಪ್ಪ ಬೆಳಗ್ಗೆಯಿಂದ ಪಟ್ಟಣದ ವಿವಿಧೆಡೆ ರೌಂಡ್ಸ್ ಹಾಕಿದ್ದಾರೆ. ಜಲಾವೃತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
5/15
ಭಾರೀ ಮಳೆಗೆ ಶಿವಮೊಗ್ಗ ಜಿಲ್ಲೆ ತಾಳಗುಪ್ಪದಲ್ಲಿ ರೈಲ್ವೆ ಹಳಿ ಜಲಾವೃತವಾಗಿದೆ
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
6/15
ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯ ತುಂಬಿದ್ದು, ನೀರು ಹೊರ ಬಿಡಲಾಗಿದೆ
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
7/15
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ 50ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
8/15
ಮಲೆನಾಡು ಭಾಗದಲ್ಲಿ ಶುಕ್ರವಾರವೂ ಮಳೆ ಮುಂದುವರೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ನದಿಗಳು ಉಕ್ಕಿ ಹರಿದ ಪರಿಣಾಮ ಹಲವು ಸೇತುವೆಗಳು ಮುಳುಗಡೆಯಾಗಿ, ತೋಟಗಳಿಗೆ ನೀರು ನುಗ್ಗಿದೆ
ಚಿತ್ರಗಳು: ಮಲೆನಾಡು ಸೇರಿ ಕರ್ನಾಟಕದಾದ್ಯಂತ ಬಿರುಸಿನ ಮಳೆ
9/15
ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X