bredcrumb

ಚಿತ್ರಗಳ; ಬೊಮ್ಮಾಯಿ ಸೂಚನೆ ಜಿಲ್ಲೆಗಳಿಗೆ ಸಚಿವರ ಭೇಟಿ

By Shiddalingesh S
| Published: Friday, August 6, 2021, 14:47 [IST]
ಚಿತ್ರಗಳ; ಬೊಮ್ಮಾಯಿ ಸೂಚನೆ ಜಿಲ್ಲೆಗಳಿಗೆ ಸಚಿವರ ಭೇಟಿ
1/6
ಸಚಿವ ಬೈರತಿ ಬಸವರಾಜ ದಾವಣಗೆರೆ ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿ ವೀಕ್ಷಿಸಿದರು.
ಚಿತ್ರಗಳ; ಬೊಮ್ಮಾಯಿ ಸೂಚನೆ ಜಿಲ್ಲೆಗಳಿಗೆ ಸಚಿವರ ಭೇಟಿ
2/6
ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಮಳೆ ಹಾನಿ ವೀಕ್ಷಿಸಿದರು. ಸಚಿವ ಆರಗ ಜ್ಞಾನೇಂದ್ರ ಸಹ ಜೊತೆಗಿದ್ದರು. 
ಚಿತ್ರಗಳ; ಬೊಮ್ಮಾಯಿ ಸೂಚನೆ ಜಿಲ್ಲೆಗಳಿಗೆ ಸಚಿವರ ಭೇಟಿ
3/6
ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿ ಬಗ್ಗೆ ಸಭೆ ನಡೆಸಿದರು. 
ಚಿತ್ರಗಳ; ಬೊಮ್ಮಾಯಿ ಸೂಚನೆ ಜಿಲ್ಲೆಗಳಿಗೆ ಸಚಿವರ ಭೇಟಿ
4/6
ಸಚಿವ ಎಂಟಿಬಿ ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಹಾನಿ ಪರಿಶೀಲನೆ ನಡೆಸಲಿದ್ದಾರೆ. 
ಚಿತ್ರಗಳ; ಬೊಮ್ಮಾಯಿ ಸೂಚನೆ ಜಿಲ್ಲೆಗಳಿಗೆ ಸಚಿವರ ಭೇಟಿ
5/6
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಸಚಿವರಿಗೂ ಮಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿ ವರದಿ ಕೊಡಲು ಸೂಚಿಸಿದ್ದಾರೆ.
ಚಿತ್ರಗಳ; ಬೊಮ್ಮಾಯಿ ಸೂಚನೆ ಜಿಲ್ಲೆಗಳಿಗೆ ಸಚಿವರ ಭೇಟಿ
6/6
ಸಚಿವ ಕೆ. ಗೋಪಾಲಯ್ಯ ಹಾಸನ ಜಿಲ್ಲೆಯಲ್ಲಿ ಅಧಿಕಾರಿಗಳಿಂದ ಮಳೆ ಹಾನಿ ಮಾಹಿತಿ ಪಡೆದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X