bredcrumb

ಚಿತ್ರಗಳು; ಗೆಹ್ಲೋಟ್ ಅಭಿನಂದಿಸಿದ ಕರ್ನಾಟಕದ ನಾಯಕರು

By Shiddalingesh S
| Published: Wednesday, July 7, 2021, 09:55 [IST]
ಚಿತ್ರಗಳು; ಗೆಹ್ಲೋಟ್ ಅಭಿನಂದಿಸಿದ ಕರ್ನಾಟಕದ ನಾಯಕರು
1/5
ಬೆಂಗಳೂರು ಉತ್ತರ ಸಂಸದ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದ ಗೌಡ ಧಾವರ್ ಚೆಂದ್ ಗೆಹ್ಲೋಟ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. 
ಚಿತ್ರಗಳು; ಗೆಹ್ಲೋಟ್ ಅಭಿನಂದಿಸಿದ ಕರ್ನಾಟಕದ ನಾಯಕರು
2/5
73 ವರ್ಷದ ಥಾವರ್ ಚಂದ್ ಗೆಹ್ಲೋಟ್ ಬಿಜೆಪಿ ಹಿರಿಯ ನಾಯಕರು, ರಾಜ್ಯಸಭಾ ಸದಸ್ಯರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು. 
ಚಿತ್ರಗಳು; ಗೆಹ್ಲೋಟ್ ಅಭಿನಂದಿಸಿದ ಕರ್ನಾಟಕದ ನಾಯಕರು
3/5
ಕರ್ನಾಟಕ ರಾಜ್ಯಪಾಲರಾಗಿ ನೇಮಕವಾದ ಥಾವರ್ ಚಂದ್ ಗೆಹ್ಲೋಟ್‌ರನ್ನು ಸಚಿವ ಪ್ರಹ್ಲಾದ್‌ ಜೋಶಿ ಅಭಿನಂದಿಸಿದರು. 
ಚಿತ್ರಗಳು; ಗೆಹ್ಲೋಟ್ ಅಭಿನಂದಿಸಿದ ಕರ್ನಾಟಕದ ನಾಯಕರು
4/5
ಧಾರವಾಡ ಸಂಸದ ಮತ್ತು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿ ಸಿಹಿ ತಿನ್ನಿಸಿದರು. 
ಚಿತ್ರಗಳು; ಗೆಹ್ಲೋಟ್ ಅಭಿನಂದಿಸಿದ ಕರ್ನಾಟಕದ ನಾಯಕರು
5/5
ದೆಹಲಿ ಪ್ರವಾಸದಲ್ಲಿರುವ ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X