bredcrumb

ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ

By Shiddalingesh S
| Published: Monday, September 27, 2021, 12:12 [IST]
Farmers Protest Led By Kodihalli Chandrashekhar in Bengaluru in support of Bharat Bandh. ಭಾರತ ಬಂದ್ ಹಿನ್ನಲೆ ಬೆಂಗಳೂರಿನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ
1/8
ಭಾರತ ಬಂದ್ ಹಿನ್ನಲೆ ಬೆಂಗಳೂರಿನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ
2/8
ಭಾರತ ಬಂದ್ ಹಿನ್ನೆಲೆ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಜಮಾಯಿಸಿರುವುದು. 
ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ
3/8
ಕಿಸಾನ್ ಸಂಯುಕ್ತ ಮೋರ್ಚಾ- ಕರ್ನಾಟಕದಿಂದ ಭಾರತ್ ಬಂದ್ ಬೆಂಬಲಿಸಿ ರೈತ ಮುಖಂಡರು ಮೆರವಣಿಗೆ ಮಾಡಿದರು
ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ
4/8
ಭಾರತ ಬಂದ್ ಹಿನ್ನೆಲೆ ರೈತ ಪ್ರತಿಭಟನೆ ನಿಯಂತ್ರಿಸಲು ಬೆಂಗಳೂರಿನ ಟೌನ್‌ಹಾಲ್ ಎದುರು ಪೊಲೀಸ್ ಸಿಬ್ಬಂದಿ ಹಾಜರಿದ್ದರು. 
ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ
5/8
ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳ ಕಾರ್ಯಕರ್ತರು ಗೋಣಿಚೀಲ ತಲೆ ಮೇಲೆ ಹಾಕಿಕೊಂಡಿರುವುದು. 
ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ
6/8
ರೈತ ಪ್ರತಿಭಟನೆ ನಿಯಂತ್ರಿಸಲು ಬೆಂಗಳೂರಿನ ಟೌನ್‌ಹಾಲ್ ಎದುರು ಪೊಲೀಸ್ ಜಮಾವಣೆ
ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ
7/8
ಭಾರತ ಬಂದ್ ಬೆಂಬಲಿಸಿ ಮಹಿಳಾ ಕಾರ್ಮಿಕರು ಭಾಗಿಯಾಗಿರುವುದು. 
ಚಿತ್ರಗಳು: ಬೆಂಗಳೂರಿನಲ್ಲಿ ಭಾರತ ಬಂದ್ ಬೆಂಬಲಿಸಿ ರೈತ ಮುಖಂಡರ ಪ್ರತಿಭಟನೆ
8/8
ಬೆಂಗಳೂರಿನಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ತಡೆಯುತ್ತಿರುವುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X