By Shiddalingesh S
| Published: Thursday, May 26, 2022, 20:15 [IST]
1/8
ಸಂಜೆಯ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಓದಿ - Oneindia Kannada
/photos/evening-bulletin-you-can-see-most-important-news-of-day-with-one-click-oi81174.html
ಉತ್ತರ ಪ್ರದೇಶದ ಬಜೆಟ್ 2022: ಯೋಗಿ ಸರ್ಕಾರವು 5 ವರ್ಷಗಳಲ್ಲಿ 4 ಲಕ್ಷ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ, 1 ಟ್ರಿಲಿಯನ್ ಆರ್ಥಿಕತೆಯನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
2/8
ಸಂಜೆಯ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಓದಿ - Oneindia Kannada
/photos/evening-bulletin-you-can-see-most-important-news-of-day-with-one-click-oi81174.html#photos-1
ಉತ್ತರ ಪ್ರದೇಶ ಸಿಎಂ ಯೋಗಿ ಅವರು ಸರ್ಕಾರ ಗುರುವಾರ ರಾಜ್ಯದ ಬಜೆಟ್ನ್ನು ಮಂಡಿಸಿದರು. ಯೋಗಿ ಸರ್ಕಾರ ಎರಡನೇ ಅವಧಿಯ ಮೊದಲ ಬಜೆಟ್ ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಬಜೆಟ್ನ ಗಾತ್ರವು ಸುಮಾರು 6 ಲಕ್ಷ 10 ಸಾವಿರ ಕೋಟಿ ರೂ. ಇದ್ದು, ಇದರಲ್ಲಿ ರೈತರಿಗೆ, ಮಹಿಳೆಯರು, ಯುವಕರು, ಉದ್ಯೋಗ, ಶಿಕ್ಷಣ, ಆರೋಗ್ಯಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ.
3/8
ಸಂಜೆಯ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಓದಿ - Oneindia Kannada
/photos/evening-bulletin-you-can-see-most-important-news-of-day-with-one-click-oi81174.html#photos-2
ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
4/8
ಸಂಜೆಯ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಓದಿ - Oneindia Kannada
/photos/evening-bulletin-you-can-see-most-important-news-of-day-with-one-click-oi81174.html#photos-3
ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಸಾರ್ವಜನಿಕರಿಗೆ ಸಮಾಧಾನ
5/8
ಸಂಜೆಯ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಓದಿ - Oneindia Kannada
/photos/evening-bulletin-you-can-see-most-important-news-of-day-with-one-click-oi81174.html#photos-4
ಕೊರೊನಾ ವೈರಸ್ ಅಪ್ಡೇಟ್: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳಲ್ಲಿ 23.7 ರಷ್ಟು ಜಿಗಿತ ಕಂಡಿದೆ, ಕಳೆದ 24 ಗಂಟೆಗಳಲ್ಲಿ 2,628 ಪ್ರಕರಣಗಳು ಪತ್ತೆಯಾಗಿವೆ.
6/8
ಸಂಜೆಯ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಓದಿ - Oneindia Kannada
/photos/evening-bulletin-you-can-see-most-important-news-of-day-with-one-click-oi81174.html#photos-5
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಸರ್ಕಾರದ ಎಲ್ಲಾ ಕ್ರೀಡಾ ಸೌಲಭ್ಯಗಳನ್ನು ಕ್ರೀಡಾಪಟುಗಳಿಗೆ ತಡರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ ಎಂದು ಘೋಷಣೆ ಮಾಡಿದ್ದಾರೆ.
7/8
ಸಂಜೆಯ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಓದಿ - Oneindia Kannada
/photos/evening-bulletin-you-can-see-most-important-news-of-day-with-one-click-oi81174.html#photos-6
ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಸಂಪುಟದ ಮಹತ್ವದ ನಿರ್ಧಾರ, ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳೇ ಸಿಎಂ ಆಗಲಿದ್ದಾರೆ.
8/8
ಸಂಜೆಯ ಪ್ರಮುಖ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಓದಿ - Oneindia Kannada
/photos/evening-bulletin-you-can-see-most-important-news-of-day-with-one-click-oi81174.html#photos-7
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಚರ್ಚೆ ನಡೆಯುತ್ತಿದ್ದು, ಈ ಮಧ್ಯೆ ಶ್ರೀಕೃಷ್ಣ ಜನ್ಮಸ್ಥಾನ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಥುರಾದ ಜಿಲ್ಲಾ ನ್ಯಾಯಾಲಯದಲ್ಲಿ ಮೊದಲ ವಿಚಾರಣೆ ನಡೆಯಿತು. ಈ ಅರ್ಜಿಯ ಮುಂದಿನ ವಿಚಾರಣೆಯು ಜುಲೈ 1ಕ್ಕೆ ನಡೆಯಲಿದೆ.