bredcrumb

ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ

By Dheeraj K
| Published: Thursday, April 14, 2022, 19:05 [IST]
ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
1/11
         ಶಿವಮೊಗ್ಗದಲ್ಲಿ ಗುರುವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿದ ಕೆ. ಎಸ್. ಈಶ್ವರಪ್ಪ ರಾಜೀನಾಮೆ ತೀರ್ಮಾನ  ಘೋಷಣೆ ಮಾಡಿದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಆರೋಪಿ ನಂಬರ್ 1. 
ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
2/11
ವಾರಣಾಸಿ: ಸೀರೆ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ತಂದೆ-ಮಗ ಸೇರಿ ನಾಲ್ವರು ಸಾವನ್ನಪ್ಪಿದ್ದು, ಸಿಎಂ ಯೋಗಿ 4-4 ಲಕ್ಷ ಪರಿಹಾರ ಘೋಷಿಸಿದ್ದಾರೆ. 
ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
3/11

ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಿದ್ದು ಮತ್ತೆ ಆನ್‌ಲೈನ್ ಕ್ಲಾಸ್‌ ಬಗ್ಗೆ ಚಿಂತನೆ

 

ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
4/11

ಅಮೆರಿಕದ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ ರಾಜನಾಥ್ ಸಿಂಗ್, ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧಗಳು ಬಲಗೊಂಡಿವೆ ಎಂದರು

 

ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
5/11
ಕರ್ನಾಟಕ: ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ರಸ್ತೆಗಿಳಿದ ಕಾಂಗ್ರೆಸ್, ಡಿಕೆಶಿ, ಸಿದ್ದರಾಮಯ್ಯ ಪ್ರತಿಭಟನೆ ಮಾಡಿದರು 
ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
6/11
ಸಿಂಗಾಪುರದ ಸಂಸ್ಕರಣಾಗಾರದಲ್ಲಿ 90 ಮಿಲಿಯನ್‌ಗೂ ಹೆಚ್ಚು ಕಳವು, ಭಾರತೀಯ ಮೂಲದ 5 ನಾಗರಿಕರು ಸೇರಿದಂತೆ 12 ಜನರ ವಿರುದ್ಧ ದೋಷಾರೋಪಣೆ 
ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
7/11
ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ ಕಳೆದ 24 ಗಂಟೆಗಳಲ್ಲಿ 1008 ಹೊಸ ಪ್ರಕರಣಗಳು ದಾಖಲು 
ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
8/11
'15 ವರ್ಷಗಳಲ್ಲಿ ಅಖಂಡ ಭಾರತ ನಿರ್ಮಾಣವಾಗಲಿದೆ', ಭಾಗವತ್ ಹೇಳಿಕೆಗೆ ರಾವುತ್ ಪ್ರತಿದಾಳಿ 
ಸಂಜೆ ಬುಲೆಟಿನ್: ದಿನದ ಪ್ರಮುಖ ಸುದ್ದಿಗಳ ವಿವರ
9/11
ಆಂಧ್ರಪ್ರದೇಶದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ, 6 ಮಂದಿ ಸಾವು, 12 ಮಂದಿಗೆ ಗಾಯ     
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X