ಚಿತ್ರಗಳು: ಒಂದೇ ಕ್ಲಿಕ್ನಲ್ಲಿ ಸಂಜೆ ಬುಲೆಟಿನ್ನ ಸುದ್ದಿಗಳನ್ನು ಓದಿ
By Dheeraj K
| Published: Wednesday, March 30, 2022, 19:53 [IST]
1/6
ಚಿತ್ರಗಳು: ಒಂದೇ ಕ್ಲಿಕ್ನಲ್ಲಿ ಸಂಜೆ ಬುಲೆಟಿನ್ನ ಸುದ್ದಿಗಳನ್ನು ಓದಿ | Evening Bulletin 30 March 2022 in One Click - Oneindia Kannada/photos/evening-bulletin-30-march-2022-in-one-click-oi77969.html
ಯುಗಾದಿ ಮರುದಿನದ ಹೊಸತೊಡಕಿನಂದು ಮುಸ್ಲಿಮರ ಬಳಿ ಮಾಂಸ ಖರೀದಿಸಬೇಡಿ ಎಂದು ಚಿಕ್ಕಮಗಳೂರಿನಲ್ಲಿ ಮನವಿ ಮಾಡಿದ ಹಿಂದೂಪರ ಕಾರ್ಯಕರ್ತರು.
ಯುಗಾದಿ ಮರುದಿನದ ಹೊಸತೊಡಕಿನಂದು ಮುಸ್ಲಿಮರ ಬಳಿ ಮಾಂಸ ಖರೀದಿಸಬೇಡಿ ಎಂದು ಚಿಕ್ಕಮಗಳೂರಿನಲ್ಲಿ ಮನವಿ ಮಾಡಿದ...
ಚಿತ್ರಗಳು: ಒಂದೇ ಕ್ಲಿಕ್ನಲ್ಲಿ ಸಂಜೆ ಬುಲೆಟಿನ್ನ ಸುದ್ದಿಗಳನ್ನು ಓದಿ Photos: HD Images, Pictures, News Pics - Oneindia Photos/photos/evening-bulletin-30-march-2022-in-one-click-oi77969.html#photos-3
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಆಶ್ರಮಕ್ಕೆ ಭೇಟಿ ನೀಡಿ, 400 ಬೆಡ್ಗಳ ಸತ್ಯ ಸಾಯಿ ಸರಳಾ ಮೇಮೊರಿಯಲ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ...
ಚಿತ್ರಗಳು: ಒಂದೇ ಕ್ಲಿಕ್ನಲ್ಲಿ ಸಂಜೆ ಬುಲೆಟಿನ್ನ ಸುದ್ದಿಗಳನ್ನು ಓದಿ Photos: HD Images, Pictures, News Pics - Oneindia Photos/photos/evening-bulletin-30-march-2022-in-one-click-oi77969.html#photos-4
ಹಿಂದೂ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ವಿಚಾರವಾಗಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಉಡುಪಿ ಮುಸ್ಲಿಂ ವರ್ತಕರು ಭೇಟಿಯಾಗಿ ಚರ್ಚಿಸಿದರು.
ಹಿಂದೂ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ವಿಚಾರವಾಗಿ ಉಡುಪಿ ಪೇಜಾವರ ಮಠದ...