By Dheeraj K
| Published: Thursday, March 3, 2022, 10:55 [IST]
1/5
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆಗೆ ಡಿಸಿ ಭೇಟಿ - Oneindia Kannada
/photos/dharwad-dc-visits-students-house-who-stuck-in-ukraine-oi76509.html
ಧಾರವಾಡದ ಇಬ್ಬರು, ಹುಬ್ಬಳ್ಳಿಯ ಓರ್ವ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಓರ್ವ ವಿದ್ಯಾರ್ಥಿನಿ ಉಕ್ರೇನ್ನಲ್ಲಿ ಸಿಲುಕಿದ್ದಾರೆ.
2/5
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆಗೆ ಡಿಸಿ ಭೇಟಿ - Oneindia Kannada
/photos/dharwad-dc-visits-students-house-who-stuck-in-ukraine-oi76509.html#photos-1
ಜಿಲ್ಲಾಧಿಕಾರಿಗಳು ಯರಗುಪ್ಪಿಯ ಚೈತ್ರಾ ಸಂಶಿ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿ, ವಿದ್ಯಾರ್ಥಿನಿಗೆ ವಾಪಸ್ ಕರೆತರುವ ಭರವಸೆ ತುಂಬಿದರು.
3/5
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆಗೆ ಡಿಸಿ ಭೇಟಿ - Oneindia Kannada
/photos/dharwad-dc-visits-students-house-who-stuck-in-ukraine-oi76509.html#photos-2
ಧಾರವಾಡದ ಮಿಲನ್ ಎನ್ ದೇವಮಾನೆ, ಫೌಜಿಯಾ ಮುಲ್ಲಾ, ಹುಬ್ಬಳ್ಳಿಯ ನಾಜಿಲ್ಲಾ ಬಾಬಾಜಾನ್ ಗಾಜಿಪೂರ ಹಾಗೂ ಕುಂದಗೋಳ ತಾಲೂಕು ಯರಗುಪ್ಪಿಯ ಚೈತ್ರಾ ಸಂಶಿ ನಿವಾಸಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು.
4/5
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆಗೆ ಡಿಸಿ ಭೇಟಿ - Oneindia Kannada
/photos/dharwad-dc-visits-students-house-who-stuck-in-ukraine-oi76509.html#photos-3
ವಿದ್ಯಾರ್ಥಿಗಳ ಮನೆಗಳಿಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿ ಪಾಲಕರಿಗೆ ಧೈರ್ಯ ಹೇಳಿದರು. ಸುರಕ್ಷಿತವಾಗಿ ವಿದ್ಯಾರ್ಥಿಗಳು ವಾಪಸ್ ಆಗುತ್ತಾರೆ ಎಂದರು.
5/5
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆಗೆ ಡಿಸಿ ಭೇಟಿ - Oneindia Kannada
/photos/dharwad-dc-visits-students-house-who-stuck-in-ukraine-oi76509.html#photos-4
ಉಕ್ರೇನ್ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿರುವ ಧಾರವಾಡ ನಾಲಲ್ವರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರನ್ನು ವಾಪಸ್ ಕರೆತರಲು ಪ್ರಯತ್ನಗಳು ಸಾಗಿವೆ.