By Dheeraj K
| Published: Thursday, April 21, 2022, 23:47 [IST]
1/8
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು. - Oneindia Kannada
/photos/delhi-chief-minister-arvind-kejriwal-visited-bengaluru-on-thursday-attended-a-convention-of-farmers-to-make-a-pitch-for-aap-ahead-of-assembly-polls-ne-oi79153.html
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ಕಾರ್ಯಕ್ರಮವು ಆರಂಭದ ಮುನ್ನ ಪ್ರಾರ್ಥನೆ ಮೂಲಕ ರೈತ ಸಮಾವೇಶಕ್ಕೆ ಚಾಲನೆ ನೀಡಲಾಯಿತು.
2/8
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು. - Oneindia Kannada
/photos/delhi-chief-minister-arvind-kejriwal-visited-bengaluru-on-thursday-attended-a-convention-of-farmers-to-make-a-pitch-for-aap-ahead-of-assembly-polls-ne-oi79153.html#photos-1
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ವೇದಿಕೆಯಲ್ಲಿ ರೈತರೊಂದಿಗೆ ಸೇರೆ ಹಸಿರು ಶಾಲು ತೋರಿಸುತ್ತಿರುವುದು.
3/8
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು. - Oneindia Kannada
/photos/delhi-chief-minister-arvind-kejriwal-visited-bengaluru-on-thursday-attended-a-convention-of-farmers-to-make-a-pitch-for-aap-ahead-of-assembly-polls-ne-oi79153.html#photos-2
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಮ್ ಆದ್ಮಿ ಪಾರ್ಟಿ ಸೇರಿದರು. ಕಾರ್ಯಕ್ರಮದ ಮೊದಲು ಅರವಿಂದ್ ಕೇಜ್ರಿವಾಲ್ ಅವರಿಗೆ ದೊಡ್ಡದಾದ ಹಾರ ಹಾಕುವ ಮೂಲಕ ಕಾರ್ಯಕ್ರಮದಲ್ಲಿ ಸ್ವಾಗತಿಸಲಾಯಿತು.
4/8
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು. - Oneindia Kannada
/photos/delhi-chief-minister-arvind-kejriwal-visited-bengaluru-on-thursday-attended-a-convention-of-farmers-to-make-a-pitch-for-aap-ahead-of-assembly-polls-ne-oi79153.html#photos-3
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ವೇದಿಕೆ ಕೆಳಗಡೆಗೆ ಇಡಲಾಗಿದ್ದ ರೈತರು ಬೆಳೆಯುವ ವಿವಿಧ ತರಕಾರಿಗಳನ್ನು ಗಮನಿಸಿದರು.
5/8
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು. - Oneindia Kannada
/photos/delhi-chief-minister-arvind-kejriwal-visited-bengaluru-on-thursday-attended-a-convention-of-farmers-to-make-a-pitch-for-aap-ahead-of-assembly-polls-ne-oi79153.html#photos-4
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ವೇದಿಕೆ ಕೆಳಗಡೆಗೆ ಇಡಲಾಗಿದ್ದ ತರಕಾರಿಯನ್ನು ಗಮನಿಸಿದರು ರೈತರ ಪರವಾಗಿರುವ ಆಪ್ ಪಾರ್ಟಿ ಕೃಷಿಕರ ಕ್ಷೇತ್ರ ಸುಧರಣೆ ಮಾಡಲಿದೆ ಎಂದು ಸಾರಿದರು.
6/8
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು. - Oneindia Kannada
/photos/delhi-chief-minister-arvind-kejriwal-visited-bengaluru-on-thursday-attended-a-convention-of-farmers-to-make-a-pitch-for-aap-ahead-of-assembly-polls-ne-oi79153.html#photos-5
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಹಾರ ಹಾಕಿ ಬರ ಮಾಡಿಕೊಳ್ಳಲಾಯಿತು.
7/8
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು. - Oneindia Kannada
/photos/delhi-chief-minister-arvind-kejriwal-visited-bengaluru-on-thursday-attended-a-convention-of-farmers-to-make-a-pitch-for-aap-ahead-of-assembly-polls-ne-oi79153.html#photos-6
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೃಷಿಯ ಎಡೆಕುಂಟೆ ಹಿಡಿದು ಹಾಗೂ ರೈತರೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.
8/8
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು. - Oneindia Kannada
/photos/delhi-chief-minister-arvind-kejriwal-visited-bengaluru-on-thursday-attended-a-convention-of-farmers-to-make-a-pitch-for-aap-ahead-of-assembly-polls-ne-oi79153.html#photos-7
ಬೆಂಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವೇದಿಕೆಯಿಂದ ಕೈ ಬೀಸುತ್ತಿರುವುದು.