bredcrumb

ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ

By Shiddalingesh S
| Published: Sunday, July 25, 2021, 13:43 [IST]
ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
1/9
ಹಿರಣ್ಯಕೇಶಿ ನದಿಪಾತ್ರದ ವಿವಿಧ ಸ್ಥಳಗಳಿಗೆ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು

ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
2/9
ಹಿರಣ್ಯಕೇಶಿ ನದಿಪಾತ್ರದ ವಿವಿಧ ಸ್ಥಳಗಳಿಗೆ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಭೇಟಿ ನೀಡಿ ಪರಿಶೀಲಿಸಿದರು
ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
3/9
ಬೆಳಗಾವಿ ಜಿಲ್ಲೆ ಪ್ರವಾಹದಿಂದ ಬಾಧಿತರಾಗಿರುವ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದ ಯಡಿಯೂರಪ್ಪ, ಅಶೋಕ್, ಕಾರಜೋಳ
ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
4/9
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಪ್ರವಾಹದಿಂದ ಬಾಧಿತರಾಗಿರುವ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದ ಯಡಿಯೂರಪ್ಪ
ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
5/9
ಹಿರಣ್ಯಕೇಶಿ ನದಿಪಾತ್ರದಲ್ಲಿ ಪ್ರವಾಹ ಸ್ಥಿತಿ ಪರಿಶೀಲಿಸಿದ ಯಡಿಯೂರಪ್ಪ, ಆರ್. ಅಶೋಕ್, ಗೋವಿಂದ ಕಾರಜೋಳ್
ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
6/9
ಬೆಳಗಾವಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಳೆಯಿಂದ ನೀರು ಸಂಗ್ರಹವಾಗಿರುವುದು
ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
7/9
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ

ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
8/9
ಅತಿವೃಷ್ಟಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇತರ ಸಚಿವರು

ರಾಜಕೀಯ ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹಾನಿ ಪರೀಶಿಲನೆ ನಡೆಸಿದ ಯಡಿಯೂರಪ್ಪ
9/9
ಮಳೆ ಹಾನಿ ಪರಿಶೀಲನೆಗೆ ಬೆಳಗಾವಿಯಲ್ಲಿ ಪರಿಶೀಲನಾ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X