bredcrumb

ಚಿತ್ರಗಳು: ಬೆಂಗಳೂರಿನ ಜಯನಗರದಲ್ಲಿ ಸಿಎಂ ಯಡಿಯೂರಪ್ಪ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ, ಕೊರೊನಾ ಸೇನಾನಿಗಳನ್ನು ಸನ್ಮಾನಿಸಿದರು

By Shiddalingesh S
| Published: Saturday, July 3, 2021, 19:20 [IST]
ಚಿತ್ರಗಳು: ಬೆಂಗಳೂರಿನ ಜಯನಗರದಲ್ಲಿ ಸಿಎಂ ಯಡಿಯೂರಪ್ಪ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ, ಕೊರೊನಾ ಸೇನಾನಿಗಳನ್ನು ಸನ್ಮಾನಿಸಿದರು
1/6
ಜಯನಗರದ ಬಡ ಮಹಿಳೆಗೆ ಸಿಎಂ ಯಡಿಯೂರಪ್ಪ ಸಾಂಕೇತಿಕವಾಗಿ ದಿನಸಿ ವಿತರಿಸಿದರು
ಚಿತ್ರಗಳು: ಬೆಂಗಳೂರಿನ ಜಯನಗರದಲ್ಲಿ ಸಿಎಂ ಯಡಿಯೂರಪ್ಪ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ, ಕೊರೊನಾ ಸೇನಾನಿಗಳನ್ನು ಸನ್ಮಾನಿಸಿದರು
2/6
ಕೊರೊನಾ ಸೇನಾನಿಗಳಿಗೆ ವಿನಯ ಗುರೂಜಿ ಹಾಗೂ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು
ಚಿತ್ರಗಳು: ಬೆಂಗಳೂರಿನ ಜಯನಗರದಲ್ಲಿ ಸಿಎಂ ಯಡಿಯೂರಪ್ಪ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ, ಕೊರೊನಾ ಸೇನಾನಿಗಳನ್ನು ಸನ್ಮಾನಿಸಿದರು
3/6
ಬಿಜೆಪಿಯಿಂದ ಆಯೋಜಿಸಿದ್ದ ದಿನಸಿ ವಿತರಣೆ ಕಾರ್ಯಕ್ರಮದಲ್ಲಿ ಅವಧೂತ ವಿನಯ ಗುರೂಜಿ ಭಾಗವಹಿಸಿದ್ದರು
ಚಿತ್ರಗಳು: ಬೆಂಗಳೂರಿನ ಜಯನಗರದಲ್ಲಿ ಸಿಎಂ ಯಡಿಯೂರಪ್ಪ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ, ಕೊರೊನಾ ಸೇನಾನಿಗಳನ್ನು ಸನ್ಮಾನಿಸಿದರು
4/6
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಬಡವರಿಗೆ ಬಿಜೆಪಿ ವತಿಯಿಂದ ದಿನಸಿ ವಿತರಣೆ ಮಾಡಿದ ಯಡಿಯೂರಪ್ಪ
ಚಿತ್ರಗಳು: ಬೆಂಗಳೂರಿನ ಜಯನಗರದಲ್ಲಿ ಸಿಎಂ ಯಡಿಯೂರಪ್ಪ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ, ಕೊರೊನಾ ಸೇನಾನಿಗಳನ್ನು ಸನ್ಮಾನಿಸಿದರು
5/6
ಕೊರೊನಾ ಸೇನಾನಿಗಳಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಯಡಿಯೂರಪ್ಪ, ಸಚಿವ ಆರ್. ಅಶೋಕ್ ಇತರರು
ಚಿತ್ರಗಳು: ಬೆಂಗಳೂರಿನ ಜಯನಗರದಲ್ಲಿ ಸಿಎಂ ಯಡಿಯೂರಪ್ಪ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ, ಕೊರೊನಾ ಸೇನಾನಿಗಳನ್ನು ಸನ್ಮಾನಿಸಿದರು
6/6
ಬಿಜೆಪಿ ವತಿಯಿಂದ ಜಯನಗರದಲ್ಲಿ ಕೊರೊನಾ ಸೇನಾನಿಗಳನ್ನು ಸನ್ಮಾನಿಸಿದ ಸಿಎಂ ಯಡಿಯೂರಪ್ಪ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X