bredcrumb

ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ

By Shiddalingesh S
| Published: Thursday, December 16, 2021, 14:17 [IST]
In the wake of Vijaya Diwas, Chief Minister Basavaraj Bommai paid tribute to the martyrs who fought in the Indo-Pak war of 1971. ವಿಜಯ ದಿವಸ ಕಾರ್ಯಕ್ರಮ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 1971ರ ಇಂಡೋ- ಪಾಕ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಮರ್ಪಿಸಿದರು
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ
1/6
ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ವಿಜಯ ದಿವಸದಂದು ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲು ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವುದು.
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ
2/6
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ಹುತಾತ್ಮ ಯೋಧರಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ
3/6
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಬೊಮ್ಮಾಯಿ ಗೌರವ ನಮನ. 
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ
4/6
ವಿಜಯ ದಿವಸ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಕೇರಳ ಉಪ ಕ್ಷೇತ್ರದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಜೆ.ವಿ. ಪ್ರಸಾದ್, ಡಿಜಿಪಿ ಪ್ರವೀಣ ಸೂದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು.
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ
5/6
ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ. 
ಚಿತ್ರಗಳು: ವಿಜಯ ದಿವಸ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಸಿಎಂ ಗೌರವ ಸಮರ್ಪಣೆ
6/6
ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದಲ್ಲಿ ವಿಜಯ ದಿವಸ ಆಚರಿಸಲಾಯಿತು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಗೌರವ ಸಮರ್ಪಣೆ ಮಾಡಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X