By Dheeraj K
| Published: Friday, February 11, 2022, 16:16 [IST]
1/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html
ಮೊರಾದಾಬಾದ್ನಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಠಾಕುರ್ದ್ವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
2/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html#photos-1
ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಹೇಮಾ ಮಾಲಿನಿ ಬಿಜೆಪಿ ಪ್ರಚಾರದ ಭಾಗವಾಗಿ ಮಥುರಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿ
3/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html#photos-2
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
4/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html#photos-3
ಠಾಕುರ್ದ್ವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಚುನಾವಣಾ ಪ್ರಚಾರ ಸಭೆಯ ಬಳಿಕ ಚಾಪರ್ನಲ್ಲಿ ಹೊರಟ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಕೈ ಬೀಸಿದ ಜನರು
5/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html#photos-4
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಸಹರಾನ್ಪುರದ ಶಾರದಾ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನೆ-ಮನೆ ಪ್ರಚಾರದಲ್ಲಿ ಮಗುವನ್ನು ಎತ್ತಿ ಆಡಿಸಿದ ದೃಶ್ಯ
6/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html#photos-5
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಮೊರಾದಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
7/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html#photos-6
ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಚುನಾವಣೆ ಪ್ರಚಾರದಲ್ಲಿ ನೆರೆದ ಜನ
8/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html#photos-7
ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಸಕ್ಕರೆ ಮಾರುಕಟ್ಟೆಯ ಏರಿಳಿತಗಳನ್ನು ನಿಭಾಯಿಸಲು, ಎಥೆನಾಲ್ ಉತ್ಪಾದಿಸಲು ಕಬ್ಬನ್ನು ಸಹ ಬಳಸಲಾಗುತ್ತದೆ. ಕಬ್ಬು ಆಧಾರಿತ ಎಥೆನಾಲ್ನಿಂದ ರೂ 12,000 ಕೋಟಿ ಲಭಿಸಿದೆ. ಇದು ಕಬ್ಬು ಬೆಳೆಯುವ ರೈತರಿಗೆ ಸುರಕ್ಷತೆಯನ್ನು ಒದಗಿಸುತ್ತದೆ: ಸಹರಾನ್ಪುರದಲ್ಲಿ ಪ್ರಧಾನಿ ಮೋದಿ
9/10
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಚುನಾವಣಾ ಪ್ರಚಾರ: ಚಿತ್ರಗಳನ್ನು ನೋಡಿ - Oneindia Kannada
/photos/bjp-party-leaders-election-campaign-in-uttar-pradesh-oi75397.html#photos-8
ಪಶ್ಚಿಮ ಯುಪಿ ಮತ್ತು ರೋಹಿಲ್ಖಂಡ್ನಿಂದ ಸಿಎಂ ಯೋಗಿ ಆದಿತ್ಯನಾಥ್ ಮಾಫಿಯಾಕ್ಕೆ ಅಂತ್ಯ ಹಾಡಿದ್ದಾರೆ. ಯುಪಿ ಪೊಲೀಸರು ಮಾಫಿಯಾವನ್ನು ನೋಡಿ ಓಡಿಹೋಗುತ್ತಿದ್ದ ಕಾಲವೊಂದಿತ್ತು. ಪೊಲೀಸರ ಸೈರನ್ ಕೇಳಿ ಮಾಫಿಯಾ ಓಡಿಹೋಗಿದೆ: ಬರೇಲಿಯಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ