By Dheeraj K
| Published: Wednesday, February 2, 2022, 10:15 [IST]
1/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೀರತ್ನ ಸಿವಾಲ್ಖಾಸ್ನಲ್ಲಿ ಸಬಿಕರನ್ನುದ್ದೇಶಿಸಿ ಮಾತನಾಡಿದರು.
2/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html#photos-1
ಗಾಜಿಯಾಬಾದ್ ಜಿಲ್ಲೆಯ ಮುರಾದ್ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಬಲಿಗರತ್ತ ಕೈ ಬೀಸಿದ ದೃಶ್ಯ
3/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html#photos-2
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಟಾವಾದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ 'ಪ್ರಭಾವಿ ಮತದಾತ ಸಂವಾದ್'ದಲ್ಲಿ ಮಾತನಾಡಿದರು.
4/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html#photos-3
ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಗಾಜಿಯಾಬಾದ್ ಜಿಲ್ಲೆಯ ಮುರಾದ್ ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
5/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html#photos-4
ಚುನಾವಣೆಯ ಪೂರ್ವಭಾವಿಯಾಗಿ ಸಹರಾನ್ಪುರದ ಶಾರದಾ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಮನೆ-ಮನೆ ಪ್ರಚಾರದಲ್ಲಿ ಕರಪತ್ರಗಳನ್ನು ಹಂಚಿದರು.
6/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html#photos-5
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹರಾನ್ಪುರದ ದೇವಬಂದ್ನಲ್ಲಿ ತಮ್ಮ ಮನೆ-ಮನೆ ಪ್ರಚಾರದ ಸಮಯದಲ್ಲಿ ಕರಪತ್ರಗಳನ್ನು ಹಂಚಿದರು
7/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html#photos-6
ಸಹರಾನ್ಪುರದ ಶಾರದಾ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನೆ-ಮನೆ ಪ್ರಚಾರದಲ್ಲಿ ಮಗುವಿನೊಂದಿಗೆ ಆಟವಾಡುವ ದೃಶ್ಯ
8/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html#photos-7
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗ್ರಾದ ಕಿರಾವಲಿಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಚೌಧರಿ ಬಾಬುಲಾಲ್ ಅವರನ್ನು ಬೆಂಬಲಿಸುವ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
9/10
ಫೋಟೋಗಳು: ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಯಿಂದ ಚುನಾವಣಾ ಪ್ರಚಾರ - Oneindia Kannada
/photos/photos-bjp-party-election-campaign-in-uttar-pradesh-oi74847.html#photos-8
ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಗಾಜಿಯಾಬಾದ್ನಲ್ಲಿ ಸಾಹಿಬಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಶರ್ಮಾ ಅವರನ್ನು ಬೆಂಬಲಿಸಿ ಮನೆ ಮನೆಗೆ ಪ್ರಚಾರದ ಸಮಯದಲ್ಲಿ ಕರಪತ್ರಗಳನ್ನು ಹಂಚಿದರು.