By Dheeraj K
| Published: Sunday, March 20, 2022, 10:24 [IST]
1/6
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ - Oneindia Kannada
/photos/arecanut-crop-destroyed-due-to-rain-in-dakshina-kannada-oi77381.html
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಅಸನಿ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಭಾರೀ ಮಳೆಯಾಗಿದೆ.
2/6
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ - Oneindia Kannada
/photos/arecanut-crop-destroyed-due-to-rain-in-dakshina-kannada-oi77381.html#photos-1
ಅಡಕೆ, ತೆಂಗು, ಬಾಳೆ ಬೆಳೆದಿದ್ದ ರೈತರು ಮಳೆಯಿಂದ ಸಂತಸಗೊಂಡಿದ್ದರೆ ಗಾಳಿಯ ಅಬ್ಬರಕ್ಕೆ ಬೆಚ್ಚಿ ಬಿದ್ದಿದ್ದಾರೆ.
3/6
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ - Oneindia Kannada
/photos/arecanut-crop-destroyed-due-to-rain-in-dakshina-kannada-oi77381.html#photos-2
ಗಾಳಿಯ ಅಬ್ಬರಕ್ಕೆ ಅಡಕೆ ತೋಟದ ಮರಗಳು ತುಂಡಾಗಿದ್ದು, ರೈತರಿಗೆ ಅಪಾರವಾದ ನಷ್ಟವಾಗಿದೆ.
4/6
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ - Oneindia Kannada
/photos/arecanut-crop-destroyed-due-to-rain-in-dakshina-kannada-oi77381.html#photos-3
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ, ಬೆಳ್ತಂಗಡಿ, ಉಪ್ಪಿನಂಗಡಿ, ಗುರುವಾಯನಕೆರೆ, ಗೇರುಕಟ್ಟೆ, ಮುಂಡಾಜೆ, ಗೇರುಕಟ್ಟೆ ಮುಂತಾದ ಕಡೆಯೂ ಮಳೆ ಸುರಿದೆ.
5/6
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ - Oneindia Kannada
/photos/arecanut-crop-destroyed-due-to-rain-in-dakshina-kannada-oi77381.html#photos-4
ಸುಳ್ಯ ತಾಲೂಕಿನ ಕಲ್ಮಕಾರು, ಬಾಳುಗೋಡು, ಹರಿಹರ ಭಾಗದಲ್ಲಿ ಅಪಾರವಾದ ನಷ್ಟವಾಗಿದೆ. ಸುಮರು 150ಕ್ಕೂ ಅಧಿಕ ಅಡಿಕೆ ಮರಗಳು ಬಿದ್ದಿವೆ.
6/6
ಮಳೆ, ಗಾಳಿ ಅಬ್ಬರ ದಕ್ಷಿಣ ಕನ್ನಡದಲ್ಲಿ ಅಡಕೆ ಬೆಳೆ ನಾಶ - Oneindia Kannada
/photos/arecanut-crop-destroyed-due-to-rain-in-dakshina-kannada-oi77381.html#photos-5
ಶುಕ್ರವಾರ ಮತ್ತು ಶನಿವಾರ ಜಿಲ್ಲೆಯ ಹಲವೆಡೆ ಗಾಳಿ, ಮಳೆ ಸುರಿದಿದೆ. ಗಾಳಿಯ ರಭಸಕ್ಕೆ ಅಡಕೆ ಮರಗಳು ಧರೆಗುರುಳಿವೆ.