bredcrumb

ಎಐಎಡಿಎಂಕೆ ಮತ್ತೆ ರಾಡಿ; ಪನ್ನೀರ್ ಸೆಲ್ವಂ ಮೇಲೆ ಕಾರ್ಯಕರ್ತರಿಂದ ಬಾಟಲಿ ಎಸೆತ

By Shiddalingesh S
| Published: Thursday, June 23, 2022, 20:18 [IST]
ಎಐಎಡಿಎಂಕೆ ಮತ್ತೆ ರಾಡಿ; ಪನ್ನೀರ್ ಸೆಲ್ವಂ ಮೇಲೆ ಕಾರ್ಯಕರ್ತರಿಂದ ಬಾಟಲಿ ಎಸೆತ
1/5
ಸಭೆ ಮುಕ್ತಾಯಗೊಳ್ಳುವ ಕೆಲವೇ ನಿಮಿಷಗಳ ಮುನ್ನ ನಿರ್ಗಮಿಸಿದ ಪಕ್ಷದ ಮುಖ್ಯಸ್ಥ ಓ ಪನ್ನೀರಸೆಲ್ವಂ ಅವರ ಮೇಲೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ ಈ ವೇಳೆ ಅವರ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಿರುವುದು. 
ಎಐಎಡಿಎಂಕೆ ಮತ್ತೆ ರಾಡಿ; ಪನ್ನೀರ್ ಸೆಲ್ವಂ ಮೇಲೆ ಕಾರ್ಯಕರ್ತರಿಂದ ಬಾಟಲಿ ಎಸೆತ
2/5
ಎಐಎಡಿಎಂಕಯ  ಸಂಯೋಜಕ ಒ. ಪನ್ನೀರಸೆಲ್ವಂ ಬೆಂಬಲಿಗರು ಪಕ್ಷದ ಜಂಟಿ ಸಂಯೋಜಕ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಬುಧವಾರ ಚೆನ್ನೈನ ಜಯಲಲಿತಾ ಸ್ಮಾರಕದಲ್ಲಿ ಘೋಷಣೆಗಳನ್ನು ಕೂಗಿದರು.
ಎಐಎಡಿಎಂಕೆ ಮತ್ತೆ ರಾಡಿ; ಪನ್ನೀರ್ ಸೆಲ್ವಂ ಮೇಲೆ ಕಾರ್ಯಕರ್ತರಿಂದ ಬಾಟಲಿ ಎಸೆತ
3/5
ಚೆನ್ನೈನಲ್ಲಿ ಎಐಎಡಿಎಂಕೆ ಸಹ ಸಂಯೋಜಕ ಹಾಗೂ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಗುರುವಾರ ಚೆನ್ನೈನಲ್ಲಿ ನಡೆದ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಓ ಪನ್ನೀರಸೆಲ್ವಂ ಅವರೊಂದಿಗೆ ಇರುವುದು. 
ಎಐಎಡಿಎಂಕೆ ಮತ್ತೆ ರಾಡಿ; ಪನ್ನೀರ್ ಸೆಲ್ವಂ ಮೇಲೆ ಕಾರ್ಯಕರ್ತರಿಂದ ಬಾಟಲಿ ಎಸೆತ
4/5
ಚೆನ್ನೈನಲ್ಲಿ ಪಕ್ಷದ ಜನರಲ್ ಕೌನ್ಸಿಲ್ ಸಭೆಯ ಸ್ಥಳದ ಮುಂದೆ ಎಐಎಡಿಎಂಕೆ ಬೆಂಬಲಿಗರು ಜಮಾಯಿಸಿದರು. 
ಎಐಎಡಿಎಂಕೆ ಮತ್ತೆ ರಾಡಿ; ಪನ್ನೀರ್ ಸೆಲ್ವಂ ಮೇಲೆ ಕಾರ್ಯಕರ್ತರಿಂದ ಬಾಟಲಿ ಎಸೆತ
5/5
ಮಿಳುನಾಡಿನ ಪ್ರತಿಪಕ್ಷವಾದ ಎಐಎಡಿಎಂಕೆಯ ಹಿಡಿತದ ಹಗ್ಗಜಗ್ಗಾಟ ಗುರುವಾರ ವಿಕೋಪಕ್ಕೆ ತಿರುಗಿದೆ. ಎಐಎಡಿಎಂಕೆಯ ಸಹ-ಸಂಯೋಜಕ ಒ ಪನ್ನೀರ ಸೆಲ್ವಂ ಅವರು ಗುರುವಾರ ಚೆನ್ನೈನಲ್ಲಿ ನಡೆದ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಪಕ್ಷದ ಮಧ್ಯದಲ್ಲಿಯೇ ಸಭೆಯು ತಡವಾದ ಕಾರಣ ಸಭೆ ಮುಗಿಯುವ ಮುನ್ನ ಹೊರಟು ಹೋದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X