ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕ್ಕ ಸಮ್ಮೇಳನಕ್ಕೆ ರಾಜ್ಯ ಕಲಾವಿದರ ಪಟ್ಟಿ
ಸಮ್ಮೇಳನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿರುವ ಕರ್ನಾಟಕದಿಂದ ಆಗಮಿಸುವ ಕಲಾವಿದರ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದೇ ಪ್ರಥಮ ಬಾರಿಗೆ ಬೆಂಗಳೂರಿನ ಸುಪ್ರಸಿದ್ಧ ನೃತ್ಯ ನಾಟಕ ತಂಡ ಪ್ರಭಾತ್ ಕಲಾವಿದರು ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನ ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ವಿವಿಧ ವಿಭಾಗಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಾನಾ ಪ್ರಕಾರಗಳ ಕಲಾವಿದರು, ಸಾಹಿತಿಗಳು, ಕವಿಗಳು ಹಾಗೂ ಪಂಡಿತರು ಮತ್ತು ಜಾನಪದ ತಂಡಗಳ ಪಟ್ಟಿಗಳು ಹೀಗಿವೆ:
2) ಬನ್ನಂಜೆ ಗೋವಿಂದಾಚಾರ್ಯರು : ಆಧ್ಯಾತ್ಮ
3) ದೈವಜ್ಞ ಸೋಮಯಾಜಿಯವರು : ವಾಸ್ತುಶಿಲ್ಪ
4) ಮಾನಸಿ ಪ್ರಸಾದ್ : ಕರ್ನಾಟಕ ಸಂಗೀತ
5) ರಾಯಚೂರ್ ಶೇಷಗಿರಿದಾಸ್ ಹಾಗು ಅನಂತ್ ಕುಲಕರ್ಣಿ : ದಾಸವಾಣಿ
6) ಪ್ರೊಫೆಸರ್ ಎಂ.ಕೃಷ್ಣೆ ಗೌಡ್ರು : ನಗೆ ಹಬ್ಬ
7) ಬಿ.ಜಯಶ್ರೀ : ನಾಟಕ
8) ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್. ಲಕ್ಷ್ಮಣ್ ರಾವ್, ಗಿರೀಶ್ ರಾವ್ (ಜೋಗಿ), ಮೂಡ್ನಾಕೂಡು ಚಿನ್ನಸ್ವಾಮಿ: ಸಾಹಿತ್ಯ
ಅಕ್ಕ ಸಮ್ಮೇಳನಕ್ಕೆ ವಿವಿಧ ಜಿಲ್ಲಾ ಕಲಾವಿದರು »
Comments
ಬೃಂದಾವನ ಪ್ರಭಾತ್ ಕಲಾವಿದರು ನ್ಯೂ ಜೆರ್ಸಿ ಸಮ್ಮೇಳನ ಎಚ್ಎಸ್ ವೆಂಕಟೇಶ ಮೂರ್ತಿ prabhat kalavidaru new jersey artist
Story first published: Tuesday, August 24, 2010, 15:03 [IST]