ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾನು ರಾಮ, ನೀನು ಸೀತೆ ಆಗೊಣವೇ?
ಪಾನಕ ಸಮಾರಾಧನೆ, ನಮಗೆ ನಿಂಬೆ, ಬೇಲ, ಸಿಹಿ, ಹುಳಿ ಮಿಳಿತ ಹಣ್ಣುಗಳು
ನೆನಪಿದೆಯೇ
ನೀಲಾಂಬರಿ!
ಕೋಸಂಬರಿ
ಸೇವೆ,
ಹೆಸರು
ಬೇಳೆ,
ಕಡಲೆ
ಉಸಲಿ
ಘಮ,
ಘಮ
ಒಗ್ಗರಣೆ;
ಕೊತ್ತಂಬರಿ,
ಕರಿಬೆವು
ಸುವಾಸನೆ;
ತೆಂಗಿನ
ತುರಿ
ಬಾಯಲ್ಲಿ
ತುಂಬಿದೆದೆಯಾ
ತಾರಿಣಿ!
ನಿನಗೆ
ಹುಳಿಯವಲಕ್ಕಿ
ನೈವೇದ್ಯ;
ಗುಗ್ಗರಿ
ಕಾಳು
ಜಗಿಯಲು
ಜೊತೆಗೆ
ನೆಲಗಡಲೆ
ಬೆರೆಸಿದರೆ,
ನನಗೂ,
ನಿನಗೂ
ಮಧುಚಂದ್ರದಾ
ಸಗ್ಗ
ಎಟುಕುತಿರಲು
ಸವೆಯದಾ
ಸಾವಿತ್ರಿ
ನೀನು;
ಘಾಧ
ಒಲವಿನ
ಗಾಯಿತ್ರಿ;
ನೀ
ಅನುಸೂಯ,
ನಾ
ಅತ್ರಿ
ಅಲ್ಲವೇ?
ನೀನಲ್ಲಿ,
ನಾನಿಲ್ಲಿ
ಏಕಾದೆವೋ!
ಒಂದಾದರೂ
ಸಾರಿ
ನಾನು
ರಾಮ,
ನೀನು
ಸೀತೆ
ಆಗೊಣವೇ?
Comments
ರಾಮನವಮಿ ಕನ್ನಡ ಕವನ ಕೆಆರ್ಎಸ್ ಮೂರ್ತಿ ಕ್ಯಾಲಿಫೋರ್ನಿಯಾ ರಾಮ ಸೀತೆ ramanavami kannada poem krs murthy california
English summary
Shall we become Rama and Seeta, at least for once in our life? A Kannada poem by KRS Murthy from North California, USA, on the occasion of Ramanavami.
Story first published: Thursday, April 14, 2011, 17:53 [IST]