ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನ
ಮೌನದೊಳಗೆ
ಮನೆ
ಮಾಡಿದೆ
ಮನವು
ಎದೆಯ
ಕದವ
ತಟ್ಟಿ,
ಕರೆದರೂ..
ಓ
ಗೊಡದೆ
ಅಡಗಿದೆ
ಎಲ್ಲೂ
ಕೊಡದೆ
ಸುಳಿವು
ಕವಿದಿದೆ
ಕಗ್ಗತ್ತಲ
ಮೋಡದೊಳಗೆ
ಅರಿಯೆ,
ಏಕೋ
ಇಲ್ಲ
ಸಲ್ಲದ
ಕೋಪ
ಮಿಂಚು-
ಗುಡುಗುಗಳ
ಆರ್ಭಟದ
ಕಣ್ಣು
ಮುಚ್ಚಾಲೆಯಲ್ಲಿ
ಅವಿತು
ಕೊಂಡಿದೆಯೊ
...
ಕಾದುಕೊಂಡು
ಮುಂದೆ
ಬೆಳಗಬಹುದೆಂದು
ಆಶಾದೀಪ
ತಿಳಿ
ಹೇಳಬಯಸಿದ್ದೇನೆ,
ಕತ್ತಲು-ಬೆಳಕು
ಮಿಂಚು-ಗುಡುಗು-ಮಳೆಯು
ಪ್ರಕೃತಿಯ
ನಿಯಮ
ಬೆಳೆಸಿಕೊಳ್ಳಬೇಕು
ನೀನೊಂದಿಷ್ಟು
ಸಹನೆ-ಸಂಯಮ
ಅರ್ಥವಾಯಿತೆನೋ,
ಜೊತೆಗೂಡುವೆನೆಂದು
ಆಶ್ವಾಸನೆಯಲ್ಲಿ
ಕದವ
ತೆರೆದಿದೆ,
ಜೀವನದ
ಪ್ರತಿಕ್ಷಣವ
ಹಸಿರಾಗಿಸುವ
ಉತ್ಸಾಹದಲ್ಲಿ
ಮತ್ತೆ
ನನ್ನ
ಜೊತೆಗೂಡಿದೆ.
Comments
Story first published: Saturday, April 10, 2010, 12:51 [IST]