ಅಮೆರಿಕನ್ನಡೋತ್ಸವದ ಮರೆಯಲಾರದ ಗಳಿಗೆಗಳು
ಅಮೆರಿಕ ಮತ್ತು ಕರ್ನಾಟಕಗಳ ನಡುವೆ ಸ್ನೇಹಸೇತು ನಿರ್ಮಿಸುವ ಉದ್ದೇಶದಿಂದ ಆಗಮಿಸಿದ್ದ ಅಮೆರಿಕನ್ನಡಿಗರು ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 9 ಮತ್ತು 10ರಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅಮೆರಿಕನ್ನರೂ ಸೇರಿದಂತೆ ಬೆಂಗಳೂರಿನ ಕಲಾಸಕ್ತರಿಂದ ಕಲಾಕ್ಷೇತ್ರ ತುಂಬಿ ತುಳುಕುತಿತ್ತು.
ಮಂಗಳೂರಿನ ಸನಾತನ ನಾಟ್ಯಾಲಯ ಸಂಸ್ಥೆ ಪ್ರದರ್ಶಿಸಿದ 'ರಾಷ್ಟ್ರದೇವೋಭವ' ಕಾರ್ಯಕ್ರಮ ಸಮ್ಮೇಳನದ ಹೈಲೈಟ್ ಗಳಲ್ಲಿ ಒಂದು. ಇಂದಿನ ಪೀಳಿಗೆಯ ಮಕ್ಕಳು ಕನ್ನಡ ನಾಡು ತೊರೆದರೂ ಕನ್ನಡ ಭಾಷೆ ಮರೆತಿಲ್ಲ ಎಂಬ ಸಂಗತಿಯನ್ನು ಮಾತು, ಹಾಡು, ನರ್ತನಗಳ ಮೂಲಕ ಮನದಟ್ಟು ಮಾಡಿಕೊಟ್ಟರು.
ವಿಶ್ವ ಕನ್ನಡಿಗರಿಗಾಗಿ ಸಮ್ಮೇಳನದಲ್ಲಿ ಸೆರೆಹಿಡಿದ ಮರೆಯಲಾರದ ಗಳಿಗೆಗಳನ್ನು ಗ್ಯಾಲರಿ ಮುಖಾಂತರ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
*
ಭಾನುವಾರದ
ಚಿತ್ರಗಳು
ಮತ್ತು
ಸಮಾರೋಪ
ಸಮಾರಂಭ
*
ರಾಷ್ಟ್ರಪ್ರೇಮದ
ಕನಸು
ತುಂಬಿ
ಮನಸು
ಗೆದ್ದ
ರಾಷ್ಟ್ರದೇವೋಭವ
*
ಕನ್ನಡಕ್ಕಾಗಿ
ತನು,
ಮನ,
ಧನ
ಧಾರೆಯೆರೆದ
ಸಾಧಕರಿಗೆ
ಸನ್ಮಾನ
*
ಶನಿವಾರ
ಪುರಭವನದಿಂದ
ರವೀಂದ್ರ
ಕಲಾಕ್ಷೇತ್ರದವರೆಗೆ
ಮೆರವಣಿಗೆ