ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೆರೆ ಪರಿಹಾರ ನಿಧಿಗೆ ಅಕ್ಕ ಅಳಿಲು ಕಾಣಿಕೆ
ಅಕ್ಕ ಟ್ರಸ್ಟಿ ಅಮರ್ ನಾಥ್ ಗೌಡ ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಿಯೋಗ ನಿಧಿ ಚೆಕ್ಕನ್ನು ಬಿಎಸ್ ಯಡಿಯೂರಪ್ಪ ಅವರಿಗೆ ನೀಡಿತು. ನಿಯೋಗದಲ್ಲಿ ಅಕ್ಕದ ಟ್ರಸ್ಟಿಗಳು ಮತ್ತು ಪದಾಧಿಕಾರಿಗಳಾದ ಹಳೇಕೋಟೆ ವಿಶ್ವಾಮಿತ್ರ, ಬಸವರಾಜ್ ಶಿವಣ್ಣ, ಯಮುನಾ ಶ್ರೀನಿಧಿ, ಬೆನ್ ಚಿಕ್ಕಸ್ವಾಮಿ, ಶರತ್ ಭಂಡಾರಿ, ಹರೀಶ್ ನಾಯ್ಡು ಮತ್ತು ನ್ಯೂ ಜೆರ್ಸಿಯಲ್ಲಿ ಸೆಪ್ಟೆಂಬರ್ 3ರಿಂದ 5ರವರೆಗೆ ಜರುಗುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಭಾರತೀಯ ಸಮಿತಿ ಸದಸ್ಯರು ಇದ್ದರು ಎಂದು ಅಕ್ಕ ಕಾರ್ಯದರ್ಶಿ ದಯಾಶಂಕರ ಅಡಪ ತಿಳಿಸಿದ್ದಾರೆ.
Comments
ನೆರೆ ಪರಿಹಾರ ಉತ್ತರ ಕರ್ನಾಟಕ ಅಕ್ಕ ಸಮ್ಮೇಳನ ಅಕ್ಕ ಅಮರನಾಥ್ ಗೌಡ ಯಡಿಯೂರಪ್ಪ ನ್ಯೂ ಜೆರ್ಸಿ north karnataka flood relief fund akka amarnath gowda yediyurappa new jersey
Story first published: Wednesday, July 28, 2010, 13:47 [IST]