For Daily Alerts
'ಕನ್ನಡ ಕಲಿ' ಮತ್ತು 'ಸಂಗಮ'ಕ್ಕೆ ಲೇಖನಗಳ ಆಹ್ವಾನ
ಲೇಖನ, ಕತೆ, ಸುದ್ದಿ, ಕನ್ನಡ ಕಲಿ ಕಾರ್ಯಕ್ರಮಗಳ ವರದಿ, ಶಿಕ್ಷಕರಿಗೆ ಕುಡಿನುಡಿಗಳು, ಸಾಹಿತ್ಯ-ಭಾಷೆಗಳ ವಿಶ್ಲೇಷಣೆ, ಈ ಬೇಸಿಗೆಯಲ್ಲಿ ಕೈಗೊಂಡ ಯಾತ್ರೆ, ಚಾರಣ, ಪುಸ್ತಕ/ವ್ಯಕ್ತಿ ಪರಿಚಯ, ಇತ್ಯಾದಿ ಕಳುಹಿಸಬಹುದು.
'ಸಂಗಮ' ದಕ್ಷಿಣ ಕ್ಯಾಲಿಫೊರ್ನಿಯಾದ ಸಾಂಸ್ಕೃತಿಕ ಸಂಘದ ವಾರ್ಷಿಕ ಮ್ಯಗಝೀನ್. ಅದಕ್ಕೂ ನಿಮ್ಮ ಲೇಖನಗಳನ್ನು ಬೇಗನೆ ಕಳುಹಿಸಿ.
ಲೇಖನ ಕಳುಹಿಸಬೇಕಾದ ವಿಳಾಸ : [email protected]
ಹಿಂದಿನ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆಗಳೂ ಸ್ವಾಗತ! ನಿಮ್ಮ ತೀರದ ಬೆಂಬಲಕ್ಕಾಗಿ ಧನ್ಯವಾದಗಳು.
ವಿಶೇಶ್ವರ ದೀಕ್ಷಿತ
Story first published: Saturday, March 21, 2009, 12:37 [IST]