ಕೆಸಿಎ ಸಮುದಾಯದ ಜೊತೆ ಮೇ 27 ರಂದು ವೀರಪ್ಪ ಮೊಯ್ಲಿ
ಜೊತೆಯಾಗಿ ನಡೆಯೋಣ, ಕೊಟ್ಟ , ಸಾಗರದೀಪ ಕೃತಿಗಳ ಲೇಖಕ ಗೊತ್ತಾ ? ತಕ್ಷಣ ನೆನಪಾಗುವುದು ಕಷ್ಟ . ಈ ಕೃತಿಗಳ ಲೇಖಕ ಮಾಜಿ ಮುಖ್ಯಮಂತ್ರಿಯೂ ಹೌದು ಎಂದಾಗ ತಟ್ಟನೆ ನೆನಪಾಗುತ್ತಾರೆ- ವೀರಪ್ಪ ಮೊಯ್ಲಿ .
ಇಪ್ಪತ್ತನಾಲ್ಕು ತಾಸೂ ರಾಜಕಾರಣ ಎನ್ನುವವರ ಸಾಲಿಗೆ ಮೊಯ್ಲಿ ಸೇರಿದವರಲ್ಲ . ಅವರೊಳಗೊಬ್ಬ ರಾಜಕಾರಣಿ, ಆಡಳಿತಗಾರನಿದ್ದಂತೆ ಬರಹಗಾರನೂ ಇದ್ದಾನೆ. ಮೊಯ್ಲಿ ತನ್ನೊಳಗಿನ ಬರಹಗಾರನನ್ನು ರಮಿಸುವ ಯತ್ನದಲ್ಲಿ ಕೊಟ್ಟದಂಥ ಕಾದಂಬರಿ ಹುಟ್ಟುತ್ತದೆ. ರಾಮಾಯಣ ಮಹಾಕಾವ್ಯ ವರ್ತಮಾನದ ಕನ್ನಡಿಯಲ್ಲಿ ಮೈತಳೆಯುತ್ತದೆ.
ಮೊಯ್ಲಿ
ಅವರನ್ನು
ಇದ್ದಕ್ಕಿದ್ದಂತೆ
ನೆನಪಿಸಿಕೊಳ್ಳಲು
ಕಾರಣ
ಒದಗಿಸಿಕೊಟ್ಟಿದ್ದು
-
ದಕ್ಷಿಣ
ಕ್ಯಾಲಿಫೋರ್ನಿಯಾ
ಕನ್ನಡ
ಸಾಂಸ್ಕೃತಿಕ
ಸಂಘದ
ಕಾರ್ಯಕ್ರಮ.
ಮೇ
ತಿಂಗಳ
27
ರ
ಸೋಮವಾರ
ನಡೆಯುವ
ಕೆಸಿಎ
ಕಾರ್ಯಕ್ರಮದಲ್ಲಿ
ಮಾಜಿ
ಮುಖ್ಯಮಂತ್ರಿ
ಮೊಯ್ಲಿ
ಅವರೇ
ಕೇಂದ್ರಬಿಂದು.
ಅದೊಂದು
ರೀತಿಯ
ಸಂತೋಷ
ಕೂಟ.
ಇದೇ
ಸಂದರ್ಭದಲ್ಲಿ
ಕೆಸಿಎ
ಸಮುದಾಯವನ್ನು
ಉದ್ದೇಶಿಸಿ
ಮೊಯ್ಲಿ
ಮಾತನಾಡುವರು.
ಅವರ
ಮಾತಿನ
ವಿಷಯ-
ವರ್ತಮಾನದ
ಕರ್ನಾಟಕ
ಹಾಗೂ
ಭವಿಷ್ಯದ
ಭರವಸೆಗಳು.
ಕಾರ್ಯಕ್ರಮ ಮಾತಿಗಷ್ಟೇ ಸೀಮಿತವಲ್ಲ ; ಲಘು ಉಪಾಹಾರ ಹಾಗೂ ಕಾಫಿಯೂ ಇದೆ. ಕಾರ್ಯಕ್ರಮ ನಡೆಯುವ ಸ್ಥಳ : Sanathana Dharma Temple on Pioneer Blvd in Artesia.
ಕಾರ್ಯಕ್ರಮದ
ಬಗೆಗಿನ
ಹೆಚ್ಚಿನ
ವಿವರಗಳಿಗೆ
ಬಿ.ಎನ್.ನಾಗರಾಜ್
ಅವರನ್ನು
(ದೂರವಾಣಿ
ಸಂಖ್ಯೆ:
7144411420)
ಸಂಪರ್ಕಿಸಬಹುದು.
(ಇನ್ಫೋ
ವಾರ್ತೆ)
ಮೊಯ್ಲಿ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು