ಕ್ಯಾಲಿಫೋರ್ನಿಯಾದಲ್ಲಿ ಪಿಟೀಲು ಚೌಡಯ್ಯನವರಶಿಷ್ಯನ ಕಛೇರಿ
ಎಪ್ಪತ್ತು
ವರ್ಷಗಳ
ಕಾಲ
ಸಂಗೀತದ
ಸಂಗಾತ.
ಮೈಸೂರಿನ
ಪಿಟೀಲು
ಚೌಡಯ್ಯನವರ
ಗರಡಿಯಲ್ಲಿ
ಪಳಗಿದ
ಗೀತ.
ಮೈಸೂರು
ವಾಸುದೇವಾಚಾರ್ಯ,
ಅರಿಯಕುಡಿ
ರಾಮಾನುಜ
ಅಯ್ಯಂಗಾರ್,
ಮಹಾರಾಜಪುರಂ
ವಿಶ್ವನಾಥ
ಅಯ್ಯರ್,
ಚೆಂಬೈ
ವೈದ್ಯನಾಥ
ಭಾಗವತರ್
ಇವರೆಲ್ಲರ
ಜೊತೆಗಿನ
ಒಡನಾಟದಿಂದ
ಕರ್ನಾಟಕ
ಸಂಗೀತ
ಕಲೆಯ
ಕರಗತ.
ಅದು
ಯಾರೆಂದು
ನೀವು
ಗೆಸ್
ಮಾಡಬಲ್ಲಿರಾ?
ಇನ್ನೊಂದು
ಹಿಂಟ್-
ಅವರು
ಮೈಸೂರು
ವಿಶ್ವವಿದ್ಯಾಲಯದ
ಸಂಗೀತ-
ನೃತ್ಯ
ವಿದ್ಯಾಲಯದ
ಪ್ರಾಂಶುಪಾಲರಾಗಿಯೂ
ಕೆಲಸ
ಮಾಡಿದ್ದಾರೆ.
ಗೊತ್ತಾಯಿತಾ?
ಅವರೇ
ಪ್ರೊ.
ಮೈಸೂರು
ವಿ.
ರಾಮರತ್ನಂ.
ಪಿಟೀಲು
ನುಡಿಸುತ್ತಾ,
ಬೇರೆಯದೇ
ಲೋಕಕ್ಕೆ
ಕೊಂಡೊಯ್ಯಬಲ್ಲ
ದೈತ್ಯ
ಪ್ರತಿಭೆ.
ಅವರ
ಸಂಗೀತ
ಸವಿಯುವ
ಅನುಭಾವಿಗಳು
ನೀವೂ
ಆಗುವ
ಅವಕಾಶ
ಮನೆ
ಬಾಗಿಲಿಗೆ
ಹುಡುಕಿಕೊಂಡು
ಬಂದಿದೆ.
ಜೂನ್ 9 ಮಧ್ಯಾಹ್ನ 2.30ಕ್ಕೆ ಬೇ ಏರಿಯಾ, ಕ್ಯಾಲಿಫೋರ್ನಿಯಾದಲ್ಲಿ ರಾಮರತ್ನಂ ಅವರ ಕಛೇರಿಯಿದೆ. ಇದು ಸ್ಯಾನ್ ಹ್ಯೂಸೆಯ ಸೌತ್ ಇಂಡಿಯಾ ಫೈನ್ ಆರ್ಟ್ಸ್ (ಸಿಫ) ಕೊಡುಗೆ. ಮೈಸೂರು ದಿನಾಚರಣೆ ಅಂಗವಾಗಿ ನಡೆಯಲಿರುವ ಈ ಕಛೇರಿಯಲ್ಲಿ ರಾಮರತ್ನಂ ಅವರಿಗೆ ಸಾಥಿಯಾಗಿ ಹಾಡಲು ಅವರ ಮಗ ಆರ್.ಸುಬ್ರಮಣ್ಯಂ ಇದ್ದಾರೆ. ದಿವಂಗತ ವೀಣೆ ದೊರೆಸ್ವಾಮಿ ಅಯ್ಯಂಗಾರರ ಮಗ ಡಿ.ಬಾಲಕೃಷ್ಣ ಅವರ ವೀಣೆ ಕಛೇರಿ ಸಹೃದಯರಿಗೆ ಬೋನಸ್ಸು. ಅಂದಹಾಗೆ, ಎಲ್ಲರೂ 2 ಗಂಟೆಗೇ ಬನ್ನಿ.
ಕಾರ್ಯಕ್ರಮಕ್ಕೆ ಹೋಗುವ ಮುನ್ನ ಓದಿಕೊಳ್ಳಿ...
ಸ್ಥಳ : CET Performing Arts Center 701 Vine Street, San Jose, CA 95110
ಟಿಕೇಟು ದರ : ಸದಸ್ಯರಿಗೆ- 12 ಡಾಲರ್, ಸದಸ್ಯರಲ್ಲದವರಿಗೆ- 15 ಡಾಲರ್. 18 ವರ್ಷದೊಳಗಿನ ಮಕ್ಕಳಿಗೆ ಹಾಗೂ ಹಿರಿಯರಿಗೆ 10 ಡಾಲರ್. ಪ್ರಾಯೋಜಕರಿಗೆ ಉಚಿತ (ವಿಸೂ- ಪ್ರಾಯೋಜಕರಿಗೆ ಕಾರ್ಯಕ್ರಮ ಶುರುವಾಗುವ ಹತ್ತು ನಿಮಿಷ ಮುಂಚಿನವರೆಗೆ ಮಾತ್ರ ಸೀಟುಗಳನ್ನು ಕಾಯ್ದಿಡುವುದು ಸಾಧ್ಯ. ಸಹಕರಿಸಬೇಕು.)
ಹೆಚ್ಚಿನ ವಿಷಯಗಳಿಗೆ ‘ಸಿಫಾ’ದ ಕಾರ್ಯಕಾರಿ ಸಮಿತಿಯ ಈ ಸದಸ್ಯರ ಪೈಕಿ ಯಾರಾದರೊಬ್ಬರನ್ನು ದೂರವಾಣಿ ಮೂಲಕ ಸಂಪರ್ಕಿಸಿ-
ವಿಜಯ
ಮಹಾದೇವನ್
:
(408)
6291707
ಉಷಾ
ರಾಮಸ್ವಾಮಿ
:
(408)
4953871
ಕೆ.ಎಸ್.ಶ್ರೀನಿವಾಸನ್
:
(408)
9270839
ವೈದ್ಯನಾಥನ್
:
(408)
2744074
ಜಯರಾಂ
ಅಯ್ಯರ್
:
(408)
2454107
ಥಿಯೇಟರಿಗೆ ಬರಲು ದಾರಿ ಯಾವುದೆಂದು ಇಂಚಿಂಚೂ ತಿಳಿಯಲು http://www.southindiafinearts.orgಗೆ ಭೇಟಿ ಕೊಡಿ.