ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿಕಾಗೋದಲ್ಲಿ ಉದಯ್ ಜಾದೂಗಾರ್ ಇಂದ್ರಜಾಲ
* ನಳಿನಿ ಮೈಯ
ಆಗಸ್ಟ್ 5 ರಂದು ಲೆಮಾಂಟ್ನಲ್ಲಿರುವ ಶ್ರೀರಾಮ ದೇವಾಲಯದ ಸಭಾಂಗಣದಲ್ಲಿ ಉದಯ್ ಜಾದೂಗರ್ ಅವರ ಮ್ಯಾಜಿಕ್ ಶೋ ಅನ್ನು ಕನ್ನಡ ಕೂಟ ‘ವಿದ್ಯಾರಣ್ಯ’ ಏರ್ಪಡಿಸಿತ್ತು. ಮಧ್ಯಾಹ್ನ ಮೂರು ಗಂಟೆಗೆ ಇದ್ದ ಈ ಮ್ಯಾಜಿಕ್ ಶೋಗೆ ಕನ್ನಡಿಗರಷ್ಟೇ ಅಲ್ಲದೆ ಇತರರೂ ಬಂದಿದ್ದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಮಂತ್ರಜಾಲದಲ್ಲಿ ಉದಯ್ ಅವರು ಮ್ಯಾಜಿಕ್, ಶ್ಯಾಡೋ ಪ್ಲೇ ಹಾಗೂ ವೆಂಟ್ರಿಲಾಕ್ವಿ - ಈ ಮೂರನ್ನೂ ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ದಂಗುಬಡಿಸಿದರು. ಮೆಚ್ಚಿಗೆಯ ಕರತಾಡನದೊಡನೆ ಈ ಸಮಾರಂಭ ಮುಕ್ತಾಯವಾಯಿತು.
‘ವಿದ್ಯಾರಣ್ಯ’ದ ಬರಲಿರುವ ಕಾರ್ಯಕ್ರಮಗಳು -
ಆಗಸ್ಟ್
12
ರಂದು
ಸ್ಪರ್ಶ
ಚಲನಚಿತ್ರ
ಪ್ರದರ್ಶನ
ಸಮಯ-
ಬೆಳಿಗ್ಗೆ
10ಗಂಟೆ
ಸ್ಥಳ
-
ಸಿನಿಮಾರ್ಕ್
ಥಿಯೇಟರ್,
ವುಡ್
ರಿಜ್
ಆಗಸ್ಟ್
25ರಂದು
ಗಣೇಶನ
ಹಬ್ಬ
ಆಚರಣೆ
ಸಮಯ
-
ಸಂಜೆ
4.30
ಸ್ಥಳ-
ಬಾಲಾಜಿ
ದೇವಸ್ಥಾನ,
ಅರೋರಾ
Comments
Story first published: Thursday, March 7, 2002, 5:30 [IST]