ಯುಗಾದಿ ಮರಳಿ ಬರುತಿದೆ! ಕೆಸಿಎ ಆತಿಥ್ಯದಲ್ಲಿ ಯುಗಾದಿ ಸಂಗೀತೋತ್ಸವ
ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ ಸದಸ್ಯರು ಯುಗಾದಿ ಸಂಗೀತೋತ್ಸವಕ್ಕೆ ಸಿದ್ಧರಾಗುತ್ತಿದ್ದಾರೆ. ತಾವು ಹಾಡಬೇಕಿರುವ ಕನ್ನಡ ಹಾಡನ್ನು ಬಿಡುವಿದ್ದಾಗಲೆಲ್ಲಾ ಅಭ್ಯಸಿಸುತ್ತಾ, ಕೆಲಸವಿದ್ದಾಗ ಗುನುಗುತ್ತಾ, ಸಂಗೀತೋತ್ಸವದ ಸಂಭ್ರಮದ ದಿನಕ್ಕಾಗಿ ಕಾಯುತ್ತಿದ್ದಾರೆ.
ಏಪ್ರಿಲ್ 20 ರ ಸಂಜೆ, ಹೂವರ್ ಶಾಲೆಯ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಲು ಇಚ್ಚಿಸುತ್ತೀರಾ .. ತಕ್ಷಣವೇ ಸಂಪರ್ಕಿಸಿ :
ಡೈಮಂಡ್
ಬಾರ್
ಮತ್ತು
ಸುತ್ತ
ಮುತ್ತಲ
ಪ್ರದೇಶ-
ಸುಮಾಭಟ್:
909-623-3185,[email protected]
ಕವಿತ ಕೊಟ್ರಪ್ಪ : 909-392-1454,[email protected]
ಆರೆಂಜ್ ಕೌಂಟಿ ಮತ್ತು ಸುತ್ತ ಮುತ್ತಲ ಪ್ರದೇಶ -
ಸುನಂದ
ಚಂದ್ರಮೌಳಿ
:
562-860-0870[email protected]
ಯಮುನ
ಕಡೆಕೋಡಿ
:
310-370-1249
[email protected]
ವ್ಯಾಲಿ ಮತ್ತು ಉತ್ತರ ಲಾಸ್ ಏಂಜಲಿಸ್ ಪ್ರದೇಶ-
ಶೀಲ
ಪ್ರಭಾಕರ್
:
805-584-3479[email protected]
ವಾಣಿ
ಮಂಜುನಾಥ್:
626-821-5429[email protected]
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಆಬಾಲವೃದ್ಧರಾದಿಯಾಗಿ
ಎಲ್ಲರನ್ನೂ
ನಡುಗಿಸಿದ
‘ಯಮ’ನ
ವಿಕಟಾಟ್ಟಹಾಸ
ದ.ಕ್ಯಾಲಿಫೋರ್ನಿಯಾದಲ್ಲಿ
ನಾಟಕೋತ್ಸವ
:
ರಂಗಪ್ರಿಯರಿಗೊಂದು
ರಸದೌತಣ
ಕೆಸಿಎಯಲ್ಲಿ
ಕನ್ನಡ
ರಂಗಭೂಮಿಯ
ರಥವೆಳೆದು
ಖುಷಿ
ಪಟ್ಟ
ಕನ್ನಡಿಗರು
ದ.ಕ್ಯಾಲಿಫೋರ್ನಿಯಾ
‘ಕೆಸಿಎ’
ಬುತ್ತಿ
ತಂದಿದೆ
5
ನಾಟಕಗಳ
ರಂಗಪಾಕ!