ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಓಟು ಯಾರಿಗೆ ?

By Staff
|
Google Oneindia Kannada News

*ಎಸ್ಕೆ. ಶಾಮಸುಂದರ

ನಿಮ್ಮ ಊರಿನ ಕನ್ನಡ ಕಲರವ ಅರ್ಥಾತ್‌ ಎನ್‌ಆರ್‌ಐ ಕನ್ನಡ ಜನರ ಕನ್ನಡ ಚಟುವಟಿ-ಕೆಗೆಳನ್ನು ಒಂದೆಡೆ ಕಲೆಹಾಕುವ ನಮ್ಮ ಹೊಸ ಅಂಕಣಕ್ಕೆ ಅಭೂತಪೂರ್ವ ಬೆಂಬಲ ಹರಿದು ಬರುತ್ತಿದೆ. ಅವತ್ತು ಹ್ಯೂಸ್ಟನ್‌ ಕನ್ನಡಿಗರು, ಆಮೇಲೆ ಯುಕೆ ಕನ್ನಡ ಬಳಗ , ಆನಂತರ ವಾಷಿಂಗ್‌ಟನ್‌ ಡಿಸಿ ಕನ್ನಡ ಕೂಟ, ಮೊನ್ನೆ ಮೇರಿಲ್ಯಾಂಡ್‌ ಕನ್ನಡಿಗರ ವಿಚಾರ ಸಂಕಿರಣ, ನಿನ್ನೆ ಆಸ್ಟಿನ್‌ ಕನ್ನಡ ಬಳಗದ ಗುಜರಾತ್‌ ಭೂಕಂಪ ಪರಿಹಾರ ನಿಧಿ ಸಂಗ್ರಹಣೆಗೆ ಸಂಗೀತ ಕಾರ್ಯಕ್ರಮ , ನಾಳೆ ಅಂದರೆ ಫೆ. 11ರ ಶನಿವಾರ ಮ ಧ್ಯಾನ್ಹ ಸನ್ನಿವೇಲ್‌ನಲ್ಲಿ ನಡೆಯುವ ಪುರಂದರ ಆರಾಧನಾ ಮಹೋತ್ಸವ ನಿಮಿತ್ತ ಸಂಗೀತ ಗೋಷ್ಠಿ ಕಾರ್ಯಕ್ರಮ.....

ಏನಕೇನ ಪ್ರಕಾರೇಣ ಕರ್ನಾಟಕ ನೆಲದಿಂದ ದೂರವಾದರೂ ಕನ್ನಡ ಮನಸ್ಸನ್ನು ಕಾಪಿಟ್ಟುಕೊಳ್ಳುವುದಕ್ಕೆ ಶ್ರಮಿಸುತ್ತಿರುವ ಎಲ್ಲ ಕನ್ನಡ ಕೂಟಗಳಿಗೆ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X