ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಎರಡು ಉಪನ್ಯಾಸಗಳನ್ನು ನೀವು ಮಿಸ್‌ ಮಾಡಿಕೊಳ್ಳಬಾರದು

By Staff
|
Google Oneindia Kannada News

ಈ ಆರಂಭಿಕ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯಾಭಿಮಾನಿಗಳಿಗೆಲ್ಲರೂ ಸ್ವಾಗತವುಂಟು. ಉಪನ್ಯಾಸದ ನಂತರ ಪ್ರಶ್ನೋತ್ತರ, ಚರ್ಚೆಗೂ ಅವಕಾಶವಿದೆ. ಉಪನ್ಯಾಸ ವಿಷಯಗಳು :

1. ಜನ್ನನ ಯಶೋಧರ ಚರಿತೆ - ಒಂದು ವಿಮರ್ಶಾತ್ಮಕ ಪರಿಚಯ -ವಿಶ್ವನಾಥ್‌ ಹುಲಿಕಲ್‌
2. ಕಾವ್ಯದಲ್ಲಿ ಕ್ರಿಯಾಶೀಲತೆ -ಮೂರ್ತಿ

ಎಲ್ಲರಿಗೂ ಅನುಕೂಲವಾಗುವಂತೆ ಕಾರ್ಯಕ್ರಮವನ್ನು ನವೆಂಬರ್‌ 11ರ ಭಾನುವಾರ ಆಯೋಜಿಸಲಾಗಿದೆ. ಬೆಳಗ್ಗೆ 10ಕ್ಕೆ ಆರಂಭವಾಗುವ ಉಪನ್ಯಾಸಗಳು 12ಗಂಟೆಗೆ ಮುಗಿಯುತ್ತವೆ. ಕಾರ್ಯಕ್ರಮ ನಡೆಯುವ ಸ್ಥಳ : 581, ಡಡೋ ರಸ್ತೆ, ಸ್ಯಾನ್‌ ಹೊಸೆ, ಕ್ಯಾಲಿಫೋರ್ನಿಯಾ. ಇನ್ನೇನಾದರೂ ಡೌಟ್‌ ಇದ್ದಲ್ಲಿ ಫೋನ್‌ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು. (408) 219-2236. ಈ ಮೇಯ್ಲ್‌ : [email protected]

(ಇನ್ಫೋ ವಾರ್ತೆ)

ವಾರ್ತಾ ಸಂಚಯ

ವಿಷು : ಕ್ಯಾಲಿಫೋರ್ನಿಯಾ ಕನ್ನಡಿಗರ ಕೂಸು
ವಿಷು

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X