ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈ ಎರಡು ಉಪನ್ಯಾಸಗಳನ್ನು ನೀವು ಮಿಸ್ ಮಾಡಿಕೊಳ್ಳಬಾರದು
ಈ ಆರಂಭಿಕ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯಾಭಿಮಾನಿಗಳಿಗೆಲ್ಲರೂ ಸ್ವಾಗತವುಂಟು. ಉಪನ್ಯಾಸದ ನಂತರ ಪ್ರಶ್ನೋತ್ತರ, ಚರ್ಚೆಗೂ ಅವಕಾಶವಿದೆ. ಉಪನ್ಯಾಸ ವಿಷಯಗಳು :
1.
ಜನ್ನನ
ಯಶೋಧರ
ಚರಿತೆ
-
ಒಂದು
ವಿಮರ್ಶಾತ್ಮಕ
ಪರಿಚಯ
-ವಿಶ್ವನಾಥ್
ಹುಲಿಕಲ್
2.
ಕಾವ್ಯದಲ್ಲಿ
ಕ್ರಿಯಾಶೀಲತೆ
-ಮೂರ್ತಿ
ಎಲ್ಲರಿಗೂ ಅನುಕೂಲವಾಗುವಂತೆ ಕಾರ್ಯಕ್ರಮವನ್ನು ನವೆಂಬರ್ 11ರ ಭಾನುವಾರ ಆಯೋಜಿಸಲಾಗಿದೆ. ಬೆಳಗ್ಗೆ 10ಕ್ಕೆ ಆರಂಭವಾಗುವ ಉಪನ್ಯಾಸಗಳು 12ಗಂಟೆಗೆ ಮುಗಿಯುತ್ತವೆ. ಕಾರ್ಯಕ್ರಮ ನಡೆಯುವ ಸ್ಥಳ : 581, ಡಡೋ ರಸ್ತೆ, ಸ್ಯಾನ್ ಹೊಸೆ, ಕ್ಯಾಲಿಫೋರ್ನಿಯಾ. ಇನ್ನೇನಾದರೂ ಡೌಟ್ ಇದ್ದಲ್ಲಿ ಫೋನ್ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು. (408) 219-2236. ಈ ಮೇಯ್ಲ್ : [email protected]
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ವಿಷು
:
ಕ್ಯಾಲಿಫೋರ್ನಿಯಾ
ಕನ್ನಡಿಗರ
ಕೂಸು
ವಿಷು
Comments
Story first published: Wednesday, March 20, 2002, 5:30 [IST]