ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗರಿಗರಿ ಚಿಪ್ಸ್ ತಿಂದು ನಾಲಗೆಯನ್ನೇ ಸುಟ್ಟುಕೊಂಡ ಯುವಕ

By ವಿಜಯಪುರ ಪ್ರತಿನಿಧಿ
|
Google Oneindia Kannada News

ವಿಜಯಪುರ, ಅಕ್ಟೋಬರ್ 18: ಗರಿಗರಿಯಾಗಿರುತ್ತದೆ ಎಂದು ಚಿಪ್ಸ್ ತಿನ್ನುವ ಮುನ್ನ ಇನ್ನುಮುಂದೆ ಯೋಚಿಸಿ ಬಾಯಿಗಿಡಿ. ಯುವಕನೊಬ್ಬ ಚಿಪ್ಸ್ ತಿನ್ನಲು ಹೋಗಿ ನಾಲಗೆಯನ್ನೇ ಸುಟ್ಟುಕೊಂಡಿರುವ ಘಟನೆ ವಿಜಯಪುರದಲ್ಲಿ ವರದಿಯಾಗಿದೆ.

 ಚನ್ನಪಟ್ಟಣದಲ್ಲಿ ರಕ್ತದ ಬಣ್ಣದ ಹುಣಸೆ; ಏನಿದರ ಹಿಂದಿನ ಕಥೆ? ಚನ್ನಪಟ್ಟಣದಲ್ಲಿ ರಕ್ತದ ಬಣ್ಣದ ಹುಣಸೆ; ಏನಿದರ ಹಿಂದಿನ ಕಥೆ?

ಇಂದು ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಗೋಲ್ಡನ್ ಸ್ಟಾರ್ ಬೇಕರಿಯಲ್ಲಿ ಅರವತ್ತು ರೂಪಾಯಿ ಕೊಟ್ಟು ವಿನೋದ್ ಹದಗಲ್ (22) ಚಿಪ್ಸ್ ಖರೀದಿಸಿದ್ದಾರೆ. ನಂತರ ಅದನ್ನು ಪ್ಯಾಕೆಟ್ ತೆರೆದು ತಿಂದಿದ್ದಾರೆ. ಚಿಪ್ಸನ್ನು ಬಾಯಿಗೆ ಇಡುತ್ತಿದ್ದಂತೆ ನಾಲಗೆಯಲ್ಲಿ ಕಿರಿ ಕಿರಿ ಆರಂಭವಾಗಿದೆ. ಉರಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲೇ ನಾಲಗೆ ಸುಟ್ಟು ಸುಲಿದುಕೊಂಡಂತೆ ಆಗಿದೆ.

Youth Burnt His Tongue By Eating Chips In Vijayapura

ಚಿಪ್ಸ್ ತಯಾರಿಕೆಯಲ್ಲಿ ಬಳಸಲಾಗಿದ್ದ ಅತಿಯಾದ ರಾಸಾಯನಿಕದಿಂದಲೇ ಹೀಗೆ ಆಗಿರುವುದು ಎನ್ನಲಾಗಿದೆ. ಈ ಚಿಪ್ಸ್ ಕೊಟ್ಟ ಗೋಲ್ಡನ್ ಬೇಕರಿ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
A young man eat chips and burnt his tongue in Vijayapura,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X