"ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಎಐಸಿಸಿ ತಡ ಮಾಡುತ್ತಿರುವುದು ಏಕೆ?"
ಉಡುಪಿ,
ಜನವರಿ.19:
ಕರ್ನಾಟಕ
ಪ್ರಾದೇಶಿಕ
ಕಾಂಗ್ರೆಸ್
ಕಮಿಟಿ(ಕೆಪಿಸಿಸಿ)
ಅಧ್ಯಕ್ಷ
ನೇಮಕವನ್ನು
ಆದಷ್ಟು
ಬೇಗ
ಮಾಡುವಂತೆ
ಕೆಪಿಸಿಸಿ
ಮಾಜಿ
ಅಧ್ಯಕ್ಷ
ದಿನೇಶ್
ಗುಂಡೂರಾವ್
ಹೈಕಮಾಂಡ್
ನಾಯಕರನ್ನು
ಒತ್ತಾಯ
ಮಾಡಿದ್ದಾರೆ.
ಉಡುಪಿಯಲ್ಲಿ
ಮಾತನಾಡಿದ
ದಿನೇಶ್
ಗುಂಡೂರಾವ್,
ಎಐಸಿಸಿ
ನಾಯಕರು
ಈ
ವಿಚಾರದಲ್ಲಿ
ಹೆಚ್ಚು
ವಿಳಂಬ
ಮಾಡಬಾರದು
ಎಂದು
ಹೇಳಿದರು.
ಎಲ್ಲರನ್ನೂ
ವಿಶ್ವಾಸಕ್ಕೆ
ತೆಗೆದುಕೊಂಡು
ಹೈಕಮಾಂಡ್
ನಾಯಕರು
ತೀರ್ಮಾನ
ಮಾಡಬೇಕು
ಎಂದು
ಹೇಳಿದರು.
ಕೆಪಿಸಿಸಿ
ಅಧ್ಯಕ್ಷರ
ಘೋಷಣೆ
ಮತ್ತಷ್ಟು
ವಿಳಂಬ?
ಕರ್ನಾಟಕದಲ್ಲಿ
ಕಾಂಗ್ರೆಸ್
ಪಕ್ಷವನ್ನು
ದೊಡ್ಡ
ಮಟ್ಟದ
ಹೋರಾಟದ
ಮೂಲಕ
ಸಂಘಟಿಸಬೇಕಾಗಿದೆ.
ಇದಕ್ಕೆ
ಎಲ್ಲರ
ಸಹಮತ
ಹಾಗೂ
ಒಮ್ಮತದ
ನಿರ್ಧಾರಗಳು
ಹೆಚ್ಚು
ಮುಖ್ಯವಾಗಿರುತ್ತವೆ.
ರಾಜ್ಯದ
ಎಲ್ಲಾ
ಕಾಂಗ್ರೆಸ್
ನಾಯಕರ
ಅಭಿಪ್ರಾಯ
ಪಡೆಯಿರಿ.
ಆದರೆ,
ಎಐಸಿಸಿ
ನಾಯಕರು
ಮಾತ್ರ
ಸರಿಯಾದ
ತೀರ್ಮಾನ
ತೆಗೆದುಕೊಳ್ಳುವುದು
ಮಾತ್ರ
ಬಹಳ
ಮುಖ್ಯ
ಎಂದು
ದಿನೇಶ್
ಗುಂಡೂರಾವ್
ಒತ್ತಾಯಿಸಿದ್ದಾರೆ.
ರಾಮಚಂದ್ರ
ಗುಹಾಗೆ
ದಿನೇಶ್
ಗುಂಡೂರಾವ್
ತಿರುಗೇಟು:
ಕೇರಳದ
ಮತದಾರರು
ಎಐಸಿಸಿ
ಮಾಜಿ
ಅಧ್ಯಕ್ಷ
ರಾಹುಲ್
ಗಾಂಧಿ
ಆಯ್ಕೆ
ಮಾಡಿದ್ದೆೇ
ದುರಂತ
ಎಂಬ
ಲೇಖಕ
ರಾಮಚಂದ್ರ
ಗುಹಾ
ಹೇಳಿಕೆಗೆ
ಕೆಪಿಸಿಸಿ
ಮಾಜಿ
ಅಧ್ಯಕ್ಷ
ದಿನೇಶ್
ತಿರುಗೇಟು
ನೀಡಿದರು.
ಭಾರತಕ್ಕೆ
ಗಾಂಧಿ
ಕುಟುಂಬ
ಮತ್ತು
ರಾಹುಲ್
ಗಾಂಧಿ
ಬಹಳ
ದೊಡ್ಡ
ಸೇವೆ
ಕೊಟ್ಟಿದ್ದಾರೆ.
ಗುಹಾ
ಅವರು
ವೈಯಕ್ತಿಕ
ಅಭಿಪ್ರಾಯ
ತಿಳಿಸಿದ್ದು,
ನಾವು
ಅದನ್ನು
ಸ್ವೀಕಾರ
ಮಾಡುತ್ತೇವೆ.
ಆದರೆ
ಕಾಂಗ್ರೆಸ್
ಪಕ್ಷಕ್ಕೆ
ರಾಹುಲ್
ಗಾಂಧಿ
ನಾಯಕತ್ವ
ಅಗತ್ಯವಾಗಿ
ಬೇಕಿದೆ
ಎಂದು
ದಿನೇಶ್
ಗುಂಡೂರಾವ್
ಹೇಳಿದರು.