ಉಡುಪಿಯಲ್ಲಿ ಶ್ರೀಕೃಷ್ಣನ ಜಪ ಮಾಡಿ ಕಾಂಗ್ರೆಸ್ ಅನ್ನು ಜರಿದ ಮೋದಿ
ಉಡುಪಿ, ಮೇ 01: ಚಾಮರಾಜನಗರದ ಬೃಹತ್ ಬಿಜೆಪಿ ಸಮಾವೇಶ ಮುಗಿಸಿ ನರೇಂದ್ರ ಮೋದಿ ಅವರು ಉಡುಪಿಗೆ ಆಗಮಿಸಿದ್ದಾರೆ.
*
ಕನ್ನಡದಲ್ಲಿ
ಭಾಷಣ
ಆರಂಭಿಸಿದ
ನರೇಂದ್ರ
ಮೋದಿ,
ಕೃಷ್ಣ
ಜಪ
ಮಾಡಿದ
ಮೋದಿ
*
ಹಿಂದಿ
ಭಾಷಣದ
ಕನ್ನಡ
ಭಾಷಾಂತರ
ಬೇಡ
ಎಂದ
ಕಾರ್ಯಕರ್ತರು,
ಹಿಂದಿಯಲ್ಲಿ
ಭಾಷಣ
ಮುಂದುವರೆಸಿದ
ಮೋದಿ
*
ನಮ್ಮ
ನಿಮ್ಮ
ನಡುವಿನ
ಪ್ರೀತಿಗೆ
ಭಾಷೆ
ಅಡ್ಡಿ
ಪಡಿಸುವುದಿಲ್ಲ
ಎಂದು
ಚಪ್ಪಾಳೆ
ಗಿಟ್ಟಿಸಿದ
ಮೋದಿ
*
ಪರುಶರಾಮ,
ಶ್ರೀಕೃಷ್ಣ,
ಪ್ರಕೃತಿ
ಉಲ್ಲೇಖಗಳೊಂದಿಗೆ
ಮುಂದುವರೆದ
ಮೋದಿ
ಮಾತು
*
ಕಾಮನ್ವೆಲ್ತ್ನಲ್ಲಿ
ಪದಕ
ಗೆದ್ದ
ಉಡುಪಿಯ
ಗುರುರಾಜ್ನ
ಉಲ್ಲೇಖಿಸಿದ
ಮೋದಿ,
ಗುರುರಾಜ್
ಉಡುಪಿಯ
ಹೆಸರನ್ನು
ವಿಶ್ವವಿಖ್ಯಾತಿ
ಮಾಡಿದ್ದಾರೆ
ಎಂದರು.
*
ಉಡುಪಿ
ಮತ್ತು
ಜನಸಂಘದ
ಸಂಬಂಧ
ಇಂದು
ನಿನ್ನೆಯದಲ್ಲ,
ಅದು
ಐತಿಹಾಸಿಕ
ಪರಂಪರೆ.
*
ಬ್ಯಾಂಕಿಂಗ್
ಕ್ಷೇತ್ರಕ್ಕೆ
ವಿಶೇಷ
ಯೋಗಧಾನ
ಕೊಟ್ಟ
ಉಡುಪಿಯ
ದಿವಾನ್
ಶೆಟ್ಟಿ,
ಹಾಜಿ
ಸಾಹೇಬ್
ಅವರುಗಳನ್ನು
ನೆನೆದ
ಮೋದಿ
* ನಿರುದ್ಯೋಗ ಯುವಕರಿಗೆ, ರೈತರಿಗೆ ಬ್ಯಾಂಕ್ನ ಬಾಗಿಲುಗಳು ಬಂದ್ ಆಗಿದ್ದವು, ಆದರೆ ನಾವು ಬಂದು ಸಂಪೂರ್ಣ ಸ್ಥಿತಿಯನ್ನೇ ಬದಲಾಯಿಸಿಬಿಟ್ಟಿವಿ.
*
ಮುದ್ರಾ
ಯೋಜನೆಯಿಂದ
12000
ಕೋಟಿ
ಸಾಲ
ನೀಡಿದ್ದೇವೆ,
ಕರ್ನಾಟಕವೊಂದರಲ್ಲಿ
1.50
ಜನರಿಗೆ
ಸಾಲ
ನೀಡಲಾಗಿದೆ.
*
ಪ್ರಜಾಪ್ರಭುತ್ವ
ವ್ಯವಸ್ಥೆಯಲ್ಲಿ
ಹಿಂಸೆಗೆ
ಅವಕಾಶ
ಇದೆಯೇ,
ರಾಜಕೀಯ
ವಿಷಯದಲ್ಲಿ
ಭಿನ್ನ
ಅಭಿಪ್ರಾಯ
ಹೊಂದಿದವರನ್ನು
ಕೊಲ್ಲಲಾಗುತ್ತದೆಯೇನು.
ಆದರೆ
24
ಬಿಜೆಪಿಯ
ಕಾರ್ಯಕರ್ತರನ್ನು
ಕೊಲ್ಲಲಾಯಿತು.
*
ಕರ್ನಾಟಕದ
ಶಾಂತಿಯನ್ನು
ಕಾಂಗ್ರೆಸ್
ಕದಡಿಬಿಟ್ಟಿದೆ,
ರಾಷ್ಟ್ರ
ಮಟ್ಟದಲ್ಲಿ
ಕರ್ನಾಟಕದ
ಹೆಸರಿಗೆ
ಕಾಂಗ್ರೆಸ್
ಮಸಿ
ಬಳಿದಿದೆ.
*
ದೇವೇಗೌಡರು
ನಮ್ಮ
ಮನೆಗೆ
ಅವರ
ಕಾರಿನ
ಬಾಗಿಲನ್ನು
ನಾನೇ
ತೆಗೆಯುತ್ತೇನೆ,
ಅವರು
ಹೊರಡುವಾಗ
ನಾನೇ
ಹೋಗಿ
ಅವರನ್ನು
ಕಾರು
ಹತ್ತಿಸುತ್ತೇನೆ
*
ದೇವೇಗೌಡ
ಅವರನ್ನು
ಹೊಗಳಿ
ಅಟ್ಟಕ್ಕೇರಿಸಿದ
ನರೇಂದ್ರ
ಮೋದಿ,
ಅವರು
ಮಣ್ಣಿನ
ಮಗ,
ಅವರ
ಸೇವೆಯನ್ನು
ದೇಶ
ಮರೆಯುವಂತೆಯೇ
ಇಲ್ಲ
* ಕಾಂಗ್ರೆಸ್ ಪಕ್ಷ ದೇವೇಗೌಡರನ್ನೇ ಅವಮಾನಿಸುತ್ತಿದೆ, ದೇವೇಗೌಡ ಅವರು ದೆಹಲಿಗೆ ಬಂದಾಗಲೆಲ್ಲಾ, ಅವರು ನನ್ನ ಸಮಯ ಕೇಳಿದಾಗಲೆಲ್ಲಾ ಅವರನ್ನು ನಾನು ಭೇಟಿ ಮಾಡಿದ್ದೇನೆ, ಅವರಿಗೆ ನನ್ನ ಸಂಪೂರ್ಣ ಗೌರವ ಅರ್ಪಿಸುತ್ತೇನೆ.
*
ಕರ್ನಾಟಕದಲ್ಲಿ
ಲೋಕಾಯುಕ್ತದ
ಮೇಲೆ
ಹಲ್ಲೆ
ಆಯಿತು,
ಇಲ್ಲಿನ
ಪೊಲೀಸ್
ಅಧಿಕಾರಿ
ಮುಖ್ಯಮಂತ್ರಿಗಳಿಗೆ
ಪತ್ರ
ಬರೆದರು.
*
ಮಾಧ್ಯಮದವರು
ಕರ್ನಾಟಕದಲ್ಲಿ
ನಡೆದ
ಕೆಲವು
ವಿಷಯಗಳನ್ನು
ತೋರಿಸದಿದ್ದರೂ
ಸಾಮಾಜಿಕ
ಜಾಲತಾಣಗಳು
ಆ
ಕೆಲಸ
ಮಾಡಿವೆ.
*
ಕರ್ನಾಟಕದಲ್ಲಿ
ಲೋಕಾಯುಕ್ತದ
ಮೇಲೆ
ಹಲ್ಲೆ
ಆಯಿತು,
ಇಲ್ಲಿನ
ಪೊಲೀಸ್
ಅಧಿಕಾರಿ
ಮುಖ್ಯಮಂತ್ರಿಗಳಿಗೆ
ಪತ್ರ
ಬರೆದರು.
*
ಮಾಧ್ಯಮದವರು
ಕರ್ನಾಟಕದಲ್ಲಿ
ನಡೆದ
ಕೆಲವು
ವಿಷಯಗಳನ್ನು
ತೋರಿಸದಿದ್ದರೂ
ಸಾಮಾಜಿಕ
ಜಾಲತಾಣಗಳು
ಆ
ಕೆಲಸ
ಮಾಡಿವೆ.
*
ಲ್ಯಾಂಡ್
ಮಾಫಿಯಾ,
ಸ್ಯಾಂಡ್
ಮಾಫಿಯಾ
ಮಾಡುವವರಿಗೆ
ಸರ್ಕಾರದ
ಬೆಂಬಲ
ಇರುವುದು
ಇಲ್ಲಿನ
ನಾಯಿ,
ಬೆಕ್ಕುಗಳಿಗೂ
ಗೊತ್ತಿದೆ.
ಇಂತಹಾ
ಮಾಫಿಯಾಗಳನ್ನು
ಸಾಕುವ
ಸರ್ಕಾರ
ಇರಬೇಕಾ?.
* ಕರ್ನಾಟಕದಲ್ಲಿ ಸಮೃದ್ಧವಾದ ತೀರಗಳಿವೆ, ಸಾಗರ ಮಾಲ ಯೋಜನೆ ಮೂಲಕ ತೀರಗಳ ಅಭಿವೃದ್ಧಿ ಮಾಡುತ್ತಿದ್ದೇವೆ, ಮೀನುಗಾರ ಜೀವನ ಸುಧಾರಣೆ ಮಾಡುತ್ತಿದ್ದೇವೆ. ಅವರಿಗೆ ಸೂಕ್ತ ಮೂಲ ಸೌಕರ್ಯ ಒದಗಿಸುತ್ತಿದ್ದೇವೆ.
* ಎಲ್ಲ ಮತದಾರರ ಮನೆ ತಲುಪಿ, ಬಿಜೆಪಿ ಪರ ಪ್ರಚಾರ ಮಾಡಿ, ಮತದಾರರನ್ನು ಪೋಲಿಂಗ್ ಬೂತ್ ವರೆಗೂ ಕರೆತರುವ ಜವಾಬ್ದಾರಿ ನಿಮ್ಮದು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಮೋದಿ.
* ಸ್ವಚ್ಛ ಸುಂದರ ಕರ್ನಾಟಕ ನಿರ್ಮಿಸೋಣ, ಬನ್ನಿ ಎಲ್ಲರೂ ಕೈಜೋಡಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ, ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿ ಮಾತು ಮುಗಿಸಿದ ನರೇಂದ್ರ ಮೋದಿ.