ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಗೊಳ್ಳಿ ಮಸೀದಿಯ ಶೌಚಾಲಯದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

|
Google Oneindia Kannada News

ಉಡುಪಿ, ಡಿಸೆಂಬರ್ 05:ಗಂಗೊಳ್ಳಿಯ ಬಾಬಾಷಾ ಮೊಹಲ್ಲಾದ ಅಲ್ ಫಲಾ ಮಸೀದಿಯ ಶೌಚಾಲಯದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಕುಂದಾಪುರ ಸಮೀಪದ ಕೋಣಿ ಮೂಲದ ವ್ಯಕ್ತಿ ಸುರೇಶ್ ಮೊಗವೀರ (35) ಎಂದು ಗುರುತಿಸಲಾಗಿದೆ. ಸುರೇಶ್ ಮೊಗವೀರ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಜಗಳವಾಡಿ 8-10 ವರ್ಷದಿಂದ ಗಂಗೊಳ್ಳಿಯಲ್ಲೇ ವಾಸವಾಗಿದ್ದರು ಎಂದು ಹೇಳಲಾಗಿದೆ.

Dead body found in Masjids toilet

ಬೆದ್ರಾಳದಲ್ಲಿ ಪುಟ್ಟ ಬಾಲಕಿ ಸಾವು, ವೈದ್ಯರ ವಿರುದ್ಧ ಆರೋಪ ಮಾಡಿದ ಹೆತ್ತವರುಬೆದ್ರಾಳದಲ್ಲಿ ಪುಟ್ಟ ಬಾಲಕಿ ಸಾವು, ವೈದ್ಯರ ವಿರುದ್ಧ ಆರೋಪ ಮಾಡಿದ ಹೆತ್ತವರು

ಗಂಗೊಳ್ಳಿಯ ಬಾಬಾಷಾ ಮೊಹಲ್ಲಾದ ಪರಿಸರದಲ್ಲಿ ಕೂಲಿ ಕೆಲಸ, ವಾಹನ ತೊಳೆಯುವುದು, ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್ ವಿಪರೀತ ಕುಡಿತದ ಚಟ ಹೊಂದಿದ್ದರು ಎಂದು ಹೇಳಲಾಗಿದೆ. ಸುರೇಶ್‌ ಮೊಗವೀರ ಮಲ ವಿಸರ್ಜನೆಗೆ ತೆರಳಿದಾಗ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Dead body found in Masjids toilet

 ಕುತೂಹಲ ಕೆರಳಿಸಿದ ಮಾಜಿ ಶಾಸಕ ಸಂಭಾಜಿ ಪಾಟೀಲ ಪುತ್ರ ಸಾವು ಕುತೂಹಲ ಕೆರಳಿಸಿದ ಮಾಜಿ ಶಾಸಕ ಸಂಭಾಜಿ ಪಾಟೀಲ ಪುತ್ರ ಸಾವು

3 ದಿನಗಳಿಂದ ಅನಾರೋಗ್ಯವಿದ್ದರೂ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು ಎಂದು ಸುರೇಶ್ ಸಾವಿನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

English summary
Dead body found in Masjid's toilet in Gangolli of Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X